ಕಾನಪುರದಲ್ಲಿನ ದಂಗೆಯ ಪ್ರಕರಣ
ಕಾನಪುರ (ಉತ್ತರಪ್ರದೇಶ) – ನೂಪುರ ಶರ್ಮಾರವರನ್ನು ವಿರೋಧಿಸಲು ಇಲ್ಲಿ ಜೂನ್ ತಿಂಗಳಿನಲ್ಲಿ ಹಿಂಸಾಚಾರ ನಡೆಸಲು ಮುಸಲ್ಮಾನ ಗುಂಪಿಗೆ ಹಣ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ನೀಡಲಾದ ಮಾಹಿತಿಯಂತೆ ಕಲ್ಲುತೂರಾಟ ಮಾಡುವವರಿಗೆ ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್ ಬಾಂಬ್ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು. ಇದರೊಂದಿಗೆ ‘ಪೊಲೀಸರು ಬಂಧಿಸಿದರೆ ಉಚಿತವಾಗಿ ಕಾನೂನು ಸಹಾಯವನ್ನು ನೀಡಲಾಗುವುದು’ ಎಂಬ ಆಶ್ವಾಸನೆಯನ್ನೂ ಅವರಿಗೆ ನೀಡಲಾಗಿತ್ತು. ‘ಹಿಂಸಾಚಾರವನ್ನು ಹೇಗೆ ನಡೆಸುವುದು ? ಎಂಬುದರ ಬಗ್ಗೆ ೭ ದಿನಗಳ ತರಬೇತಿಯನ್ನೂ ನೀಡಲಾಗಿತ್ತು.
Kanpur stone-pelters paid Rs 1,000, petrol-bombers Rs 5,000: SIT https://t.co/Vg7dmXokb0
— TOI India (@TOIIndiaNews) July 13, 2022
|
ಸಂಪಾದಕೀಯ ನಿಲುವು ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು ! |

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ