ಕಾನಪುರದಲ್ಲಿನ ದಂಗೆಯ ಪ್ರಕರಣ
ಕಾನಪುರ (ಉತ್ತರಪ್ರದೇಶ) – ನೂಪುರ ಶರ್ಮಾರವರನ್ನು ವಿರೋಧಿಸಲು ಇಲ್ಲಿ ಜೂನ್ ತಿಂಗಳಿನಲ್ಲಿ ಹಿಂಸಾಚಾರ ನಡೆಸಲು ಮುಸಲ್ಮಾನ ಗುಂಪಿಗೆ ಹಣ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ನೀಡಲಾದ ಮಾಹಿತಿಯಂತೆ ಕಲ್ಲುತೂರಾಟ ಮಾಡುವವರಿಗೆ ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್ ಬಾಂಬ್ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು. ಇದರೊಂದಿಗೆ ‘ಪೊಲೀಸರು ಬಂಧಿಸಿದರೆ ಉಚಿತವಾಗಿ ಕಾನೂನು ಸಹಾಯವನ್ನು ನೀಡಲಾಗುವುದು’ ಎಂಬ ಆಶ್ವಾಸನೆಯನ್ನೂ ಅವರಿಗೆ ನೀಡಲಾಗಿತ್ತು. ‘ಹಿಂಸಾಚಾರವನ್ನು ಹೇಗೆ ನಡೆಸುವುದು ? ಎಂಬುದರ ಬಗ್ಗೆ ೭ ದಿನಗಳ ತರಬೇತಿಯನ್ನೂ ನೀಡಲಾಗಿತ್ತು.
Kanpur stone-pelters paid Rs 1,000, petrol-bombers Rs 5,000: SIT https://t.co/Vg7dmXokb0
— TOI India (@TOIIndiaNews) July 13, 2022
|
ಸಂಪಾದಕೀಯ ನಿಲುವು ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು ! |

15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ