ಕಳೆದ ೨ ವರ್ಷಗಳಿಂದ ತೊಂದರೆ ನೀಡುತ್ತಿದ್ದನು !

ಝಾನ್ಸಿ (ಉತ್ತರಪ್ರದೇಶ) – ಇಲ್ಲಿ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹುಡುಗಿಯ ಮೇಲೆ ಜುಲೈ ೧೧ ರಂದು ದಾನಿಶ ಖಾನ ಹೆಸರಿನ ಯುವಕನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಇನ್ನೋರ್ವ ಹುಡುಗಿಯು ಆಕೆಯ ಜೀವ ಉಳಿಸಿದ್ದಾಳೆ. ಹುಡುಗಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಕೆಯ ಮುಖಕ್ಕೆ ೩೧ ಹೊಲಿಗೆಗಳನ್ನು ಹಾಕಿದ್ದಾರೆ. ಪೊಲೀಸರು ದಾನಿಶ ಮತ್ತು ಇತರ ೬ ಜನರನ್ನು ಬಂಧಿಸಿದ್ದಾರೆ.
यूपी के झाँसी में हिन्दू छात्रा पर दानिश खान ने चाकू से हमला किया घटना (11 जुलाई 2022) की है।
12वीं में पढ़ने वाली छात्रा पर तब हमला किया गया, जब वह मिशन चौराहे से गुजर रही थी, गंभीर हालत में लक्ष्मीबाई मेडिकल कॉलेज रेफर किया गया छात्रा के चेहरे पर 31 टाँके आये हैं, pic.twitter.com/UibP3SGm6B
— रणबीर सिंह नेगी (@RanveerNegi19) July 12, 2022
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಇಬ್ಬರು ಎರಡು ವರ್ಷಗಳ ಹಿಂದೆ ಪರಿಚಯವಾಗಿತ್ತು. ಬಳಿಕ ದಾನಿಶ ಹುಡುಗಿಗೆ ಬೆದರಿಸಿ ಹಣ, ಚಿನ್ನಾಭರಣ ದೋಚಿದ್ದಾನೆ. ಕೆಲ ತಿಂಗಳ ಹಿಂದೆ ಹುಡುಗಿಯ ಮನೆಯವರಿಗೆ ಈ ವಿಷಯ ತಿಳಿದಾಗ ಅವರು ದಾನಿಶನ ಮನೆಗೆ ತೆರಳಿ ಮನೆಯವರಿಗೆ ದೂರು ನೀಡಿದ್ದರು. ಅವರ ಕುಟುಂಬವು ಅದಕ್ಕೆ ಕ್ಷಮೆಯಾಚಿಸಿದ್ದರು; ಆದರೆ ಜುಲೈ ೧೧ ರಂದು ದಾನಿಶ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಅಲ್ಪಸಂಖ್ಯಾತರಾಗಿದ್ದರೂ ಅಪರಾಧದಲ್ಲಿ ಬಹುಸಂಖ್ಯಾತರು ! |
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು
ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!