ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ, ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ. ತದ್ವಿರುದ್ಧ ಹಿಂದೂ ಕಾನೂನಿಗನುಸಾರ ವಿವಾಹದ ನಂತರ ಹಿಂದೂ ಮಹಿಳೆಯರಿಗೆ ಅನೇಕ ಅಧಿಕಾರಗಳಿವೆ. ಇಂತಹ ವಿಷಯಗಳನ್ನು ಲವ್ ಜಿಹಾದನ ಪ್ರಕರಣಗಳಲ್ಲಿನ ಹಿಂದೂ ಯುವತಿಯರಿಗೆ ತಿಳಿಸಿ ಹೇಳಬೇಕು. ಹಿಂದೂ ಯುವತಿಯರು ಇಂತಹ ಅನೇಕ ಅಪಾಯಗಳನ್ನು ಗಮನದಲ್ಲಿಡಬೇಕು ಮತ್ತು ಧರ್ಮಶಿಕ್ಷಣ ಪಡೆದು ಧರ್ಮಾಚರಣೆಯನ್ನು ಮಾಡಬೇಕು.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯ ತಿಳಿಸುವುದರ ಜೊತೆ ಧರ್ಮಶಿಕ್ಷಣ ನೀಡಬೇಕು
ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯ ತಿಳಿಸುವುದರ ಜೊತೆ ಧರ್ಮಶಿಕ್ಷಣ ನೀಡಬೇಕು
ಸಂಬಂಧಿತ ಲೇಖನಗಳು
- ಸ್ವಂತ ಪತ್ನಿಯ ಎದುರೇ ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ರಫೀಕ್ : ಬಲವಂತದ ಮತಾಂತರ !
- ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ನೋವಾಗಿದ್ದರೆ, ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ ! – ಗೃಹ ಸಚಿವ ಜಿ.ಪರಮೇಶ್ವರ
- Green Islam : ಇಮಾಮ್ ನಸ್ರುದ್ದೀನ ಉಮರ್ ಇವರ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳವಳಿ ತೀವ್ರವಾಗುತ್ತಿದೆ.!
- ಲವ್ ಜಿಹಾದ್ ಅಸ್ತಿತ್ವದಲ್ಲಿದೆ ! – ನೇಹಾಳ ತಂದೆ ನಿರಂಜನ ಹಿರೇಮಠ, ಕಾಂಗ್ರೆಸ್ ಕಾರ್ಪೊರೇಟರ್
- ಇಮಾಮ ನಸ್ರುದ್ದೀನ ಉಮರ್ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳುವಳಿ ತೀವ್ರ !
- ಹುಬ್ಬಳ್ಳಿಯಲ್ಲಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನಿಂದ ಹಿಂದೂ ಹುಡುಗಿಯ ಬರ್ಬರ ಕೊಲೆ !