ಸಾಮಾನ್ಯ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ
1. ಆಮ್ಲಪಿತ್ತ – ಸನಾತನ ಸೂತಶೇಖರ ರಸ (ಮಾತ್ರೆಗಳು)
ಪ್ರತಿದಿನ 2-3 ಬಾರಿ ‘ಸನಾತನ ಸೂತಶೇಖರ ರಸ’ ಇದರ ಒಂದು ಮಾತ್ರೆಯನ್ನು ಎರಡು ಗುಟುಕು (ಚಮಚ) ನೀರಿನೊಂದಿಗೆ ತೆಗೆದುಕೊಳ್ಳಿ. ಪಿತ್ತದಿಂದ ಬಳಲುತ್ತಿರುವಾಗ ಈ ಚಿಕಿತ್ಸೆಯನ್ನು ಮಾಡಬೇಕು.
2. ಅತಿಸಾರ (ವಿರೇಚಕ) – ಸನಾತನ ಕುಟಜ ಘನವಟಿ (ಮಾತ್ರೆಗಳು): ದಿನದಲ್ಲಿ 3 – 4 ಬಾರಿ ಸನಾತನ ಕುಟಜ ಘನವಟಿ ಈ ಔಷಧಿಯ 2 ರಿಂದ 4 ಮಾತ್ರೆಗಳನ್ನು ಒಂದು ಬಟ್ಟಲು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
(2.5.2023)
ಸಲಹೆ: ಪ್ರಾಥಮಿಕ ಚಿಕಿತ್ಸೆಯ ನಂತರ ಗುಣವಾಗದಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !