ಸಾಮಾನ್ಯ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ
1. ಆಮ್ಲಪಿತ್ತ – ಸನಾತನ ಸೂತಶೇಖರ ರಸ (ಮಾತ್ರೆಗಳು)
ಪ್ರತಿದಿನ 2-3 ಬಾರಿ ‘ಸನಾತನ ಸೂತಶೇಖರ ರಸ’ ಇದರ ಒಂದು ಮಾತ್ರೆಯನ್ನು ಎರಡು ಗುಟುಕು (ಚಮಚ) ನೀರಿನೊಂದಿಗೆ ತೆಗೆದುಕೊಳ್ಳಿ. ಪಿತ್ತದಿಂದ ಬಳಲುತ್ತಿರುವಾಗ ಈ ಚಿಕಿತ್ಸೆಯನ್ನು ಮಾಡಬೇಕು.
2. ಅತಿಸಾರ (ವಿರೇಚಕ) – ಸನಾತನ ಕುಟಜ ಘನವಟಿ (ಮಾತ್ರೆಗಳು): ದಿನದಲ್ಲಿ 3 – 4 ಬಾರಿ ಸನಾತನ ಕುಟಜ ಘನವಟಿ ಈ ಔಷಧಿಯ 2 ರಿಂದ 4 ಮಾತ್ರೆಗಳನ್ನು ಒಂದು ಬಟ್ಟಲು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
(2.5.2023)
ಸಲಹೆ: ಪ್ರಾಥಮಿಕ ಚಿಕಿತ್ಸೆಯ ನಂತರ ಗುಣವಾಗದಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು