
ಶ್ರೀಕೃಷ್ಣನ ರಥದ ಹೆಸರು ‘ಗರುಡಧ್ವಜ’ ಎಂದು ಮತ್ತು ಆ ರಥದ ಸಾರಥಿಯ ಹೆಸರು ‘ದಾರುಕ\ಬಾಹುಕ’ ಎಂದಾಗಿತ್ತು.
‘ಶಾರಂಗ’ವು ಶ್ರೀಕೃಷ್ಣನ ಬಿಲ್ಲಿನ ಹೆಸರಾಗಿದ್ದು ‘ಸುದರ್ಶನ ಚಕ್ರ’ವು ಅವನ ಪ್ರಮುಖ ಆಯುಧವಾಗಿತ್ತು. ಆ ಚಕ್ರವು ಅಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ ಈ ಮೂರೂ ರೂಪಗಳಲ್ಲಿ ಕಾರ್ಯ ಮಾಡುತ್ತಿತ್ತು. ಶ್ರೀಕೃಷ್ಣನ ಹತ್ತಿರ ತುಲ್ಯಬಲ ಮತ್ತು ವಿಧ್ವಂಸಕವಾದಂತಹ ಇನ್ನೆರೆಡು ಅಸ್ತ್ರಗಳಿದ್ದವು, ಅವುಗಳೆಂದರೆ ಪಾಶುಪತಾಸ್ತ್ರ (ಇದು ಕೇವಲ ಶಿವ, ಶ್ರೀಕೃಷ್ಣ ಮತ್ತು ಅರ್ಜುನನ ಹತ್ತಿರ ಇತ್ತು) ಮತ್ತು ಪ್ರಸ್ವಪಾಸ್ತ್ರ (ಇದು ಕೇವಲ ಶಿವ, ವಸುಗಣ, ಭೀಷ್ಮ ಮತ್ತು ಶ್ರೀಕೃಷ್ಣನ ಹತ್ತಿರ ಇತ್ತು.)
ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು. ಆ ಶಂಖವು ಪಾಟಲಿವರ್ಣದಾಗಿತ್ತು (ಗುಲಾಬಿ ಬಣ್ಣ)
ಸಂದರ್ಭ : ಮಾಸಿಕ ‘ವೈದಿಕ
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು