
೧. ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದವಿಗ್ರಹಃ |
ಅನಾದಿರಾದಿರ್ಗೋವಿನ್ದಃ ಸರ್ವಕಾರಣ ಕಾರಣಮ್ || – ಬ್ರಹ್ಮಸಂಹಿತಾ, ಶ್ಲೋಕ ೧
ಅರ್ಥ : ಶ್ರೀಕೃಷ್ಣನು ಪರಮ ಈಶ್ವರನಿದ್ದಾನೆ. ಅವನು ಸಚ್ಚಿದಾನಂದ ಸ್ವರೂಪನಿದ್ದಾನೆ. ಆ ಗೋವಿಂದನ ಮೊದಲು ಏನೂ ಇರಲಿಲ್ಲ. ಅವನೇ ಎಲ್ಲದರ ಆದಿಯಾಗಿದ್ದು ಎಲ್ಲ ಕಾರಣಗಳ ಕಾರಣನಾಗಿದ್ದಾನೆ.
೨. ವಶಿ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ |
– ಶ್ವೇತಾಶ್ವತರೋಪನಿಷದ್, ಅಧ್ಯಾಯ ೩, ಶ್ಲೋಕ ೧೮
ಅರ್ಥ : ಸ್ಥಾವರ, ಜಂಗಮ ಹೀಗೆ ಎಲ್ಲ ಜನರು ಅವನ ಸ್ವಾಧೀನದಲ್ಲಿದ್ದಾರೆ.
ಸರ್ವಸ್ಯ ವಶೀ ಸರ್ವಸ್ಯೇಶಾನಃ ಸರ್ವಸ್ಯಾಧಿಪತಿಃ |
– ಬೃಹದಾರಣ್ಯಕೋಪನಿಷದ್, ಅಧ್ಯಾಯ ೪.೪.೨೨
ಅರ್ಥ : ಅವನು ಎಲ್ಲರನ್ನು ನಿಯಂತ್ರಣದಲ್ಲಿಡುವನು, ಎಲ್ಲರ ಈಶ್ವರ ಮತ್ತು ಅಧಿಪತಿಯಾಗಿದ್ದಾನೆ.
ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ. ಅವನ ಮಧುರತೆಯ ಆಸ್ವಾದನೆ ತೆಗೆದುಕೊಂಡು ಅವನ ಪೂಜೆ ಮತ್ತು ಭಜನೆ ಮಾಡಬೇಕು.’
– (ಪರಾತ್ಪರ ಗುರು) ಪಾಂಡೆ ಮಹಾರಾಜರು (೩೦.೧೧.೨೦೧೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು