ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?
ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ ಜೀರ್ಣಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ.
ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ ಜೀರ್ಣಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ.
ಎಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರದ ಡಂಗುರ ಬಾರಿಸುತ್ತಾ ಆಯುರ್ವೇದವನ್ನು ಕೀಳಾಗಿ ಕಾಣುವ ಭಾರತೀಯ ತಥಾಕಥಿತ ವಿಜ್ಞಾನಿಗಳು, ಎಲ್ಲಿ ಆಯುರ್ವೇದದ ಬಗ್ಗೆ ಸಂಶೋಧನೆ ಮಾಡಿ ಅದರಿಂದ ತಮ್ಮ ದೇಶಕ್ಕೆ ಲಾಭ ಪಡೆಯಲು ನೋಡುತ್ತಿರುವ ಬ್ರಿಟನ್ !
ಬೆಳಗ್ಗೆ-ಸಾಯಂಕಾಲ ನಿಯಮಿತವಾಗಿ ದೇಶಿ ಹಸುವಿನ ತುಪ್ಪ ಅಥವಾ ಬಾದಾಮಿಯ ತೈಲವನ್ನು ಬೆಚ್ಚಗೆ ಮಾಡಿ ೨-೩ ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಮಕ್ಕಳ ಪ್ರಕೃತಿ ನಾಜೂಕಾಗಿರುವುದರಿಂದ ಅವರಿಗೆ ಅಣು ತೈಲ ಅಥವಾ ಸಾಸಿವೆ ಎಣ್ಣೆ ಇವುಗಳನ್ನು ಬಳಸಬಾರದು.
ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ ೧-೨ ಕಡ್ಡಿಗಳನ್ನು ಸುತ್ತಬೇಕು.
ಹಲ್ಲುಜ್ಜಿದ ನಂತರ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು ಸಿಂಪಡಿಸಬೇಕು. ಆ ಮೇಲೆ ಬಾಯಿಯಲ್ಲಿನ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತದೆ.
ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು.
ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ,
ರಸ್ತೆಯ ಮೇಲಿನಿಂದ ಹೋಗು-ಬರುವಾಗ ಮಳೆಗಾಲದ ದಿನಗಳಲ್ಲಿ ಕೆಲವು ಗಿಡಗಳ ಮೇಲೆ ಹಳದಿಯಂತಹ ಹಸಿರು ಬಣ್ಣದ ೨ – ೩ ಮಿಲಿಮೀಟರ್ ವ್ಯಾಸದ ತಂತಿಗಳು ಜೋತಾಡುವುದು ಕಾಣಿಸುತ್ತದೆ. ಈ ತಂತಿಗಳು ಅಮೃತಬಳ್ಳಿಯದ್ದಾಗಿರುತ್ತವೆ. ಇವುಗಳ ಹೊರಬದಿಯ ಸಿಪ್ಪೆ ಬೂದು ಬಣ್ಣದ್ದಾಗಿರುತ್ತದೆ ಮತ್ತು ಸಿಪ್ಪೆಯ ಮೇಲೆ ಗುಳ್ಳೆಗಳಂತೆ ಉಬ್ಬುಗಳಿರುತ್ತವೆ.
ಆಡುಸೋಗೆಗೆ ವೈದ್ಯರ ತಾಯಿ ಎಂದು ಹೇಳಲಾಗಿದೆ. ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ಆಡುಸೋಗೆಯು ಸೋಂಕು ರೋಗಗಳಿಗೆ ತುಂಬಾ ಉಪಯುಕ್ತ ವಾಗಿದೆ. ದಡಾರ, ಸಿಡುಬುಗಳಂತಹ ಸಾಂಕ್ರಾಮಿಕರೋಗಗಳಾದಾಗ ಆಡುಸೋಗೆಯನ್ನು ಹೊಟ್ಟೆಗೆ ಸೇವಿಸಲು, ಹಾಗೆಯೇ ಸ್ನಾನದ ನೀರಿನಲ್ಲಿ ಹಾಕಿ ಸ್ನಾನಕ್ಕಾಗಿ ಉಪಯೋಗಿಸುತ್ತಾರೆ.
ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಗಂಭೀರ ಸ್ವರೂಪದ್ದಾಗಿತ್ತು. ಈಗ ಮೂರನೆಯ ಅಲೆ ಬರಬಹುದು ಎಂದು ಪ್ರಸಾರ ಮಾಧ್ಯಮಗಳಿಂದ ತಿಳಿದು ಬರುತ್ತಿದೆ. ಕೊರೊನಾದ ಸೋಂಕಿನ ಸಂದರ್ಭದಲ್ಲಿ ಸರಕಾರವು ಅಧಿಕೃತಗೊಳಿಸಿರುವ ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಆಯುರ್ವೇದದ ಉಪಚಾರವನ್ನು ಪಡೆದುಕೊಳ್ಳುವುದು ಪರಿಣಾಮಕಾರಿಯಾಗಿರುತ್ತದೆ