ಹಣ್ಣಿನ ಗಿಡಗಳ ಕೃಷಿಯನ್ನು ಮಾಡುವಾಗ ವಹಿಸಬೇಕಾದ ಕಾಳಜಿ !
ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು.
ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು.
ಅನ್ನನಾಳ ಮತ್ತು ಜಠರದ ನಡುವೆ ಒಂದು ಕವಾಟವಿರುತ್ತದೆ. ಜಠರದಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಈ ಕವಾಟ ಮುಚ್ಚಲ್ಪಡುತ್ತದೆ ಹಾಗೂ ಆಮ್ಲವನ್ನು ಅನ್ನನಾಳಕ್ಕೆ ಬರಲು ಬಿಡುವುದಿಲ್ಲ. ಆಮ್ಲಪಿತ್ತ ಆಗುವುದಕ್ಕೆ ಒಂದು ಕಾರಣವೆಂದರೆ ಜಠರದಲ್ಲಿ ಕಡಿಮೆ ಆಮ್ಲ ಇರುವುದು ಕೂಡ ಆಗಿರಬಹುದು.
ಕಳೆದ ಕೆಲವು ವರ್ಷಗಳಲ್ಲಿ ‘ಜಿ.ಎಮ್’ (ಜಿನೆಟಿಕಲಿ ಮೋಡಿಫೈಡ್) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಹಾಗೂ ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಾಸಾಯನಿಕವನ್ನು ಮಣ್ಣು ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಬಂದ್ ಬಾಟ್ಲಿಯಲ್ಲಿನ ನೀರಿನ ಅಂಶ ತಯಾರಾಗುತ್ತಿದೆ.
ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.