ನಿರರ್ಥಕ ಗರ್ಜನೆ
ನಾಳೆ ಭಾರತ-ಚೀನಾ ಯುದ್ಧವಾದರೆ ಅಬ್ದುಲ್ಲಾರಂತಹ ಅಂತರಿಕ ಶತ್ರುಗಳು ಚೀನಾದ ಜೊತೆಗಿದ್ದು ಭಾರತಕ್ಕೆ ಹಾನಿಯನ್ನುಂಟು ಮಾಡಲು ಪ್ರಯತ್ನಿಸುವರು. ಇದು ನಮಗೆ ನುಂಗಲಾರದ ತುತ್ತಾಗಲಿಕ್ಕಿಲ್ಲವೆ ? ಕಾಶ್ಮೀರದಲ್ಲಿ ಅಧಿಕಾರಕ್ಕೆ ಬರಬೇಕಾದರೆ, ಮತಾಂಧರನ್ನು ಓಲೈಸಬೇಕಾಗುತ್ತದೆ. ಮತಾಂಧರನ್ನು ಓಲೈಸಬೇಕಾದರೆ, ಉಗ್ರವಾದಿಗಳನ್ನು, ದೇಶದ್ರೋಹಿಗಳನ್ನು ಮತ್ತು ಪಾಕಿಸ್ತಾನವನ್ನು ಓಲೈಸಬೇಕಾಗುತ್ತದೆ.