ಓಡಿಶಾದ ಪಾರಾದೀಪ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ತಡೆಗಟ್ಟಿರಿ !
ಚೀನಾವು ಭಾರತೀಯ ಸೈನಿಕರ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಲು ‘ಭಾರತ ರಕ್ಷಾ ಮಂಚ್’ ಈ ಹಿಂದುತ್ವನಿಷ್ಠ ಸಂಘಟನೆಯು ಇಲ್ಲಿಯ ಸ್ಟೇಶನ್ ಚೌಕಿಯಲ್ಲಿ ಸಭೆಯ ಆಯೋಜನೆಯನ್ನು ಮಾಡಿತ್ತು. ಈ ಸಭೆಯಲ್ಲಿ ‘ಪಾರಾದೀಪ ಬಂದರಿನಲ್ಲಿ ನಿಂತಿರುವ ಹಾಗೂ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ರದ್ದುಪಡಿಸೇಕು’, ‘ಚೀನಾದೊಂದಿಗಿನ ಎಲ್ಲ ವ್ಯಾಪಾರಗಳನ್ನು ನಿಲ್ಲಿಸಬೇಕು’, ಎಂದು ಆಗ್ರಹಿಸಲಾಯಿತು