ಶ್ರೀನಗರ – ಕಾಶ್ಮೀರದಲ್ಲಿ ನಡೆದ ೨ ಚಕಮಕಿಗಳಲ್ಲಿ ೪ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾಂನ ಲಕೀರಪುರದಲ್ಲಿ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದರೆ, ಶ್ರೀನಗರದ ಜಾದಿಬಲನಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಾದ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು.
ಕಾಶ್ಮೀರದಲ್ಲಿ ೪ ಭಯೋತ್ಪಾದಕರ ಹತ್ಯೆ
ಸಂಬಂಧಿತ ಲೇಖನಗಳು
‘ನಾನು ಎಲ್ಲಾ ಹಿಂದೂ ಮಹಿಳೆಯರಿಂದ ವೇಶ್ಯಾವಾಟಿಕೆ ವ್ಯವಸಾಯ ಮಾಡಿಸುವೆ ! – ಆರೋಪಿ ಆಲಂ
ಮಧ್ಯಪ್ರದೇಶದಲ್ಲಿನ ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ !
ಉತ್ತರಾಖಂಡ : ಅಬ್ದುಲ್ಲಾನಿಂದ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಲತ್ಕಾರ !
ಪ್ರಯಾಗರಾಜ ಇಲ್ಲಿಯ ಭೂವಿವಾದದಿಂದ ‘ಅಪನಾ ದಲ್ ‘ ಪಕ್ಷದ ನಾಯಕನ ಹತ್ಯೆ!
ಮಕ್ಕಳಿಲ್ಲದಿರುವ ಮಹಿಳೆಯರನ್ನು (ಬಂಜೆಯನ್ನು) ಗರ್ಭಿಣಿಯರನ್ನಾಗಿ ಮಾಡಿ, ಲಕ್ಷಾಂತರ ರೂಪಾಯಿ ಗಳಿಸಿ’ ಹೆಸರಿನ ಜಾಹೀರಾತು ನೀಡಿದವರ ಬಂಧನ !
Muslims In Agniveer Scheme : ಮುಸಲ್ಮಾನ ಯುವಕರು ‘ಅಗ್ನಿವೀರ’ರಾಗಿ ದೇಶ ಸೇವೆ ಮಾಡಬೇಕು ! – ಕಾಝಿ ಸಾಕಿಬ್ ಅದಿಬ್