ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ಕಿರುಕುಳ ನೀಡಿದ ಮೌಲ್ವಿಯನ್ನು ಕರ್ಜತ್ನಿಂದ ಬಂಧನ !
ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !
ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !
ಸರಕಾರವು ‘ಇದರ ಹಿಂದೆ ಹಿಂದೂ ಸಾಧುಗಳ ಹತ್ಯೆ ಮಾಡುವವರ ಷಡ್ಯಂತ್ರವಿಲ್ಲ ಅಲ್ಲವೇ ? ಎಂಬುದರ ಆಳವಾದ ತನಿಖೆ ನಡೆಸಿ ಸತ್ಯವನ್ನು ಎದುರಿಗೆ ತರುವುದು ಆವಶ್ಯಕವಾಗಿದೆ !
ಓರ್ವ ತೆಲುಗು ಚಲನಚಿತ್ರದ ನಟಿಯು ಆದಿತ್ಯ ಕಪೂರ್ ಎಂಬ ವ್ಯಾಯಾಮ ಶಿಕ್ಷಕನ (‘ಜಿಮ್ ಟ್ರೈನರ್’ನ) ವಿರುದ್ಧ ಅನೇಕ ಸಾರಿ ಬಲಾತ್ಕಾರ ಮಾಡಿದ್ದಾನೆಂದು ಹಾಗೂ ಜೀವ ಬೆದರಿಕೆ ನೀಡಿದ್ದಾನೆಂದು ಆರೋಪಿಸುತ್ತಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಹಿಂದಿ ಚಿತ್ರರಂಗದ ಕಲಾವಿದರು ಈಗ ಗುಟ್ಕಾ ಮಾರುತಿದ್ದಾರೆ. ಅವರಿಗೆ ಬಿಡುವಿನ ಸಮಯ ಸಿಗುತ್ತಿದ್ದಂತೇ ಅವರು ಕೆಲವು ಹಾಸ್ಯ ಮತ್ತು ಅನ್ಯ ವಿಷಯಗಳ ಮೇಲೆ ಚಲನಚಿತ್ರ ನಿರ್ಮಿಸುತ್ತಾರೆ. ೫ – ೬ ಚಲನಚಿತ್ರಗಳು ವಿಫಲವಾದರೂ ಅವರಿಗೆ ಯಾವುದೆ ವ್ಯತ್ಯಾಸ ಆಗುವುದಿಲ್ಲ. ಇದು ನಿಜವಾಗಲೂ ಚಿಂತಾಜನಕ ಸ್ಥಿತಿ ಆಗಿದೆ.
ಇಲ್ಲಿಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸೇರಿ ಕಿರಿಯ ವಿದ್ಯಾರ್ಥಿಗೆ ಕಿರುಕುಳ(ರ್ಯಾಗಿಂಗ್) ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಬಾಲಿವುಡ್ ಎಂದರೆ ಹಿಂದೂಗಳ ದೇವಿ ದೇವತೆಯರನ್ನು ಅವಮಾನಿಸುವ ಒಂದು ಮಾಧ್ಯಮವಾಗಿದೆ. ಇಂತಹ ಹಿಂದೂ ವಿರೋಧಿ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ !
ಮಹಾರಾಷ್ಟ್ರದಲ್ಲಿ ಹಲವು ‘ಲವ್ ಜಿಹಾದ್’ ಪ್ರಕರಣಗಳು ನಡೆದು ಹಿಂದೂ ಹೆಣ್ಣುಮಕ್ಕಳ ಬದುಕು ನಾಶವಾಗಿದ್ದರೂ ಸಚಿನ್ ಸಾವಂತ್ ಮೌನವಾಗಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್ ನ ‘ಅಜೆಂಡಾ’ ವಾಗಿದೆ !
ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ ಸಾವರ್ಕರ್ ಇವರಂತಹ ಅನೇಕ ಕ್ರಾಂತಿಕಾರಿಗಳಿಂದ ದೊರೆತಿದೆ. ಈ ಸ್ವಾತಂತ್ರ್ಯ ಕೇಳಿ ಪಡೆಯಲಿಲ್ಲ ಬದಲಾಗಿ ಅದಕ್ಕಾಗಿ ಸಂಘರ್ಷ ಮಾಡಬೇಕಾಗಿತ್ತು ಎಂದು ನಾನು ಯಾವಾಗಲೂ ಹಾಗೂ ಇಂದಿಗೂ ಹೇಳುತ್ತೇನೆ.
೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.
ಪ್ರಸಾರ ಮಾಧ್ಯಮಗಳು ಇಂತಹ ಸುದ್ದಿಗಳನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಪ್ರಸಾರ ಮಾಡುವುದಿಲ್ಲ ? ಒಂದು ವೇಳೆ ಹಿಂದೂ ಸಂತರ ಮೇಲೆ ಈ ರೀತಿಯ ಸುಳ್ಳು ಆರೋಪಗಳು ಆದಾಗ, ಈ ಸುದ್ದಿ ‘ಬ್ರೇಕಿಂಗ ನ್ಯೂಸ’ ಎಂದು ತೋರಿಸಲಾಗುತ್ತಿತ್ತು !