‘ಕಾಶ್ಮೀರ ಸಮಸ್ಯೆಯ ವಿಷಯದಲ್ಲಿ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ’(ವಂತೆ) ! – ತಾಲಿಬಾನ್
ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ !
ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ !
ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್ಅನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ !
ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.
ಅಫಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನಿಗಳು ಖಾವಕ ಎಂಬಲ್ಲಿ ಮಾಡಿರುವ ದಾಳಿಯಲ್ಲಿ ತಾಲಿಬಾನಿನ ೩೫೦ ಉಗ್ರರು ಹತರಾಗಿದ್ದು, ಹಾಗೂ ೪೦ ಉಗ್ರರನ್ನು ಬಂಧಿಸಿರುವುದಾಗಿ ನಾರ್ದನ್ ಅಲಯೆನ್ಸ್ (ತಾಲಿಬಾನರ ವಿರೋಧದಲ್ಲಿ ಸ್ಥಾಪಿಸಲಾಗಿರುವ ‘ಉತ್ತರಿ ಮಿತ್ರ ಪಕ್ಷ’) ದಾವೆ ಮಾಡಿದೆ.
ಸ್ವರಾ ಭಾಸ್ಕರ ಇವರಿಗೆ ಪಾಕಿಸ್ತಾನ, ಚೀನಾ, ತಾಲಿಬಾನ, ಅಲ್ಲದೇ ಭಯೋತ್ಪಾದಕತೆ, ನಕ್ಸಲವಾದ, ಮತಾಂಧರು, ಪ್ರಗತಿ (ಅಧೋಗತಿ)ಪರರು, ಸರ್ವಧರ್ಮ ಸಮಭಾವ ಈ ವಿಷಯಗಳ ಬಗ್ಗೆ ಇಷ್ಟು ಆಸಕ್ತಿ ಇದ್ದರೆ, ಅವರು ನೇರವಾಗಿ ಭಾರತದೇಶವನ್ನು ಬಿಟ್ಟು ಹೋಗಬೇಕು, ಅಲ್ಲ ವಾಸ್ತವದಲ್ಲಿ ಇಂತಹ ಭಾರತದ್ವೇಷಿಗಳನ್ನು ಹೊರಗಟ್ಟಬೇಕು.
ಅಮೆರಿಕ ಸೈನ್ಯವು ತನ್ನ ಮಾತನ್ನು ಪಾಲಿಸುತ್ತಾ ಆಗಸ್ಟ್ ೩೧ ರಂದು ಅಫಘಾನಿಸ್ತಾನಕ್ಕೆ ವಿದಾಯ ಹೇಳಿದೆ. ಇದರ ಪರಿಣಾಮವಾಗಿ, ಅಫಘಾನಿಸ್ತಾನವು ಈಗ ಸಂಪೂರ್ಣವಾಗಿ (ಪಂಜಶೀರ್ ಪ್ರಾಂತ್ಯವನ್ನು ಹೊರತುಪಡಿಸಿ) ತಾಲಿಬಾನ್ ನ ನಿಯಂತ್ರಣದಲ್ಲಿದೆ.
ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು !
‘ತಹರೀಕ-ಎ-ತಾಲಿಬಾನ ಪಾಕಿಸ್ತಾನ’ವು (ಪಾಕ್ನಲ್ಲಿಯ ಭಯೋತ್ಪಾದಕ ಸಂಘಟನೆ) ನಮ್ಮನ್ನು (ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ಗೆ) ತಮ್ಮ ನಾಯಕನೆಂದು ಪರಿಗಣಿಸುತ್ತಿದ್ದಲ್ಲಿ ನಮ್ಮ ಮಾತನ್ನು ಕೇಳಬೇಕು
ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ ಎಂದು ಅಫಘಾನಿಸ್ತಾನದ ಮಾಜಿ ರಾಜದೂತ ಮಹಮೂದ ಸೈಕಲ ಇವರು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಜನರಲ್ ಪರ್ವೇಜ್ ಮುಷರಫ್ ಇವರಿಗೆ ಪ್ರತ್ಯುತ್ತರ ನೀಡುತ್ತ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಶರಿಯತನ್ನು ಜಾರಿಗೊಳಿಸುತ್ತಿರುವ ತಾಲಿಬಾನಿಗಳಿಗೆ ಈಗ ಆರೋಗ್ಯ ವ್ಯವಸ್ಥೆಯು ಕುಸಿದಿರುವಾಗ ಮಹಿಳೆಯರ ಅವಶ್ಯಕತೆಯ ಅರಿವಾಗುತ್ತಿದೆ ಎಂಬುದನ್ನು ಗಮನಿಸಿ !