ಅಫ್ಘಾನಿಸ್ತಾನದ ಹಿಂದೂಗಳು ಮತ್ತು ಸಿಕ್ಖರಿಂದ ತಾಲಿಬಾನ್ ಭಯದಿಂದ ಮನವಿ !
ಈ ಹಿಂದೂ ಮತ್ತು ಸಿಕ್ಖ್ ರನ್ನು ಭಾರತಕ್ಕೆ ಕರೆತರಲು ಮತ್ತು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಭಾರತ ಸರಕಾರವು ತಕ್ಷಣ ಪ್ರಯತ್ನ ಮಾಡಬೇಕು !

ನವ ದೆಹಲಿ : ಅಫ್ಘಾನಿಸ್ತಾನದ ತಾಲಿಬಾನ್ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು ‘ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.
Help us before it’s too late: Afghan Sikhs, Hindus https://t.co/GRqKGGOuwt
— TOI Cities (@TOICitiesNews) July 21, 2021
ಕಾಬೂಲ್ನ ಗುರುದ್ವಾರದ ‘ಕರ್ತಾ ಪರವಾನ’ದ ಅಧ್ಯಕ್ಷ ಗುರನಾಮ್ ಸಿಂಗ್ ಅವರು, ‘ನಾವು ಸುಮಾರು ೧೫೦ ಹಿಂದೂಗಳು ಮತ್ತು ಸಿಕ್ಖರು ಕಾಬೂಲ್ನಲ್ಲಿ ವಾಸಿಸುತ್ತಿದ್ದೇವೆ. ಈಗ ನಾವು ಸುರಕ್ಷಿತವಾಗಿದ್ದೇವೆ; ಆದರೆ ನಾವು ಎಷ್ಟು ದಿನ ಸುರಕ್ಷಿತವಾಗಿರುತ್ತೇವೆ ಎಂದು ಯಾರಿಗೂ ತಿಳಿದಿಲ್ಲ;’ ಎಂದು ಹೇಳಿದ್ದಾರೆ. ಆರ್ಥಿಕ ಸುರಕ್ಷೆಯಿಲ್ಲದ ಕಾರಣ, ಈ ಪೀಡಿತ ಹಿಂದೂಗಳು ಮತ್ತು ಸಿಕ್ಖ್ ರಿಗೆ ಭಾರತಕ್ಕೆ ಹೋಗಲು ಇಚ್ಛೆ ಇಲ್ಲ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara