ನೆಲ್ಲಿಕಾಯಿಯ ಮಹತ್ವ
ಬಿಲ್ವದ ಕಾಯಿ ಹೇಗೆ ಶಿವಪೂಜೆಯಲ್ಲಿ ಮಹತ್ವದ್ದಾಗಿದೆಯೋ, ಹಾಗೆಯೇ ನೆಲ್ಲಿಕಾಯಿ ವಿಷ್ಣುಪೂಜೆಯಲ್ಲಿ ಮಹತ್ವದ್ದಾಗಿದೆ !
ಬಿಲ್ವದ ಕಾಯಿ ಹೇಗೆ ಶಿವಪೂಜೆಯಲ್ಲಿ ಮಹತ್ವದ್ದಾಗಿದೆಯೋ, ಹಾಗೆಯೇ ನೆಲ್ಲಿಕಾಯಿ ವಿಷ್ಣುಪೂಜೆಯಲ್ಲಿ ಮಹತ್ವದ್ದಾಗಿದೆ !
ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯಪ್ರಾಪ್ತಿ ಆಗುತ್ತದೆ.
ಶಾರೀರಿಕ ಹಾಗೂ ಮಾನಸಿಕ ಒತ್ತಡವನ್ನು ಶಾಂತಗೊಳಿಸಲು ಆಯುರ್ವೇದದಲ್ಲಿ ಶಿರೋಧಾರಾ, ಶಿರೋಭ್ಯಂಗ ಮತ್ತು ಪಾದಾಭ್ಯಂಗವನ್ನು ಹೇಳಲಾಗಿದೆ.
ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟ್ಯಾಶಿಯಮ್ ಲಾಭದಾಯಕವಾಗಿದೆ.
ಯಾರು ವಿಧಿಯ ನಂಬಿಕೆಯ ಮೇಲೆ ಕುಳಿತಿರುತ್ತಾನೆಯೋ, ಅವನು ಅಳಬೇಕಾಗುತ್ತದೆ. ಇಂದಿನ ಪುರುಷಾರ್ಥವೇ ನಾಳಿನ ದೈವವಾಗಿದೆ. ನಿನ್ನೆ ಮಾಡಿದ ಕರ್ಮವು ಇಂದಿನ ಹಣೆಬರಹವಾಗುತ್ತದೆ. ಈ ಹಿಂದೆ ಒಳ್ಳೆಯ ಕರ್ಮವನ್ನು ಮಾಡಿರಬಹುದು; ಆದರೆ ಈಗ ಪುರುಷಾರ್ಥವಿಲ್ಲದಿದ್ದರೆ ಮತ್ತು ದುರ್ಜನರ ಸಂಗವಿದ್ದರೆ, ಈ ಹಿಂದೆ ಮಾಡಿದ ಭಕ್ತಿ ಮತ್ತು ಜ್ಞಾನವು ಮುಚ್ಚಿ ಹೋಗುತ್ತದೆ.
ಕೆಲವು ಯೋಗಿಗಳು ಆಹಾರವನ್ನು ಸೇವಿಸದೇ ಪ್ರಾಣಶಕ್ತಿಯನ್ನೇ ಪ್ರಾಣವಾಯುವಿನಲ್ಲಿ ಹೋಮ ಮಾಡುತ್ತಾರೆ. ಈ ಯಜ್ಞಕರ್ತರು ಯಜ್ಞಗಳಿಂದ ನಿಷ್ಪಾಪರಾಗಿರುತ್ತಾರೆ. ಇತರ ಅನೇಕರು ತಮ್ಮ ಆಹಾರವನ್ನು ಮಿತಗೊಳಿಸಿ ಪ್ರಾಣಗಳನ್ನು ಪ್ರಾಣದಲ್ಲಿ ಹೋಮ ಮಾಡುತ್ತಾರೆ.
ವಿಭಿನ್ನ ಕೆರಿಯರ್ ಆಯ್ದುಕೊಳ್ಳುವಾಗ ಮತ್ತು ಶಿಕ್ಷಣವನ್ನು ಪಡೆಯುವಾಗ ಇವರಿಬ್ಬರಿಗೂ ಸಮಾನ ಅವಕಾಶಗಳಿರಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ; ಆದರೆ ನಿಮಗೆ ನೇರ ಮಾರ್ಗದಿಂದ ವೃತ್ತಿ, ಕುಟುಂಬ, ಮಗು ಈ ಎಲ್ಲ ಮಾರ್ಗಗಳ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಬೇಕಿದ್ದರೆ, ಈ ಬಗ್ಗೆ ಪೋಷಕರು ಹುಡುಗಿಯರಿಗೆ ಈ ವಿಷಯಗಳ ಕಲ್ಪನೆ ನೀಡಬೇಕು.
ಮಾನಸಿಕ ತೊಂದರೆಯಿಂದ ದೇಹದ ಮೇಲೆ ಗಂಭೀರ ಪರಿಣಾಮವಾಗುತ್ತವೆ. ತನ್ನ ಆಲೋಚನೆಯಿಂದ ಅಥವಾ ಮೇಲಿನ ಉಪಾಯಗಳಿಂದ ನಿಮ್ಮ ಮನಸ್ಸು ಶಾಂತವಾಗದಿದ್ದರೆ, ಮನಸ್ಸನ್ನು ಕಾರ್ಯಗತಗೊಳಿಸುವ ಔಷಧಿಗಳು, ನಸ್ಯ, ಶಿರೋಧಾರಾ, ಸ್ನೇಹಪಾನದಂತಹ ಕೆಲವು ಕ್ರಿಯೆಗಳು ತುಂಬಾ ಸಹಾಯ ಮಾಡುತ್ತವೆ.
ಒತ್ತಡಮಯ ಕೆಲಸ ಮತ್ತು ಮನೆ ಹೀಗೆ ಎರಡೂ ಜವಾಬ್ದಾರಿಗಳಿರುವಾಗ ತಮ್ಮ ಆದ್ಯತೆಯನ್ನು ಗಮನದಲ್ಲಿಡಬೇಕು ಮತ್ತು ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು.