‘ಸಾರಿ ಕಾಯಿಲೆ : ಲಕ್ಷಣಗಳು ಮತ್ತು ಉಪಚಾರ

‘ಸಾರಿ’ (SARI) ಇದು ಗಂಭೀರ ಸ್ವರೂಪದ ಸೋಂಕು ಆಗಿದ್ದು ಇದರಲ್ಲಿ ಪುಪ್ಪುಸವು ಸಹ ಒಳಗೊಂಡಿದೆ. ಈ ಸೋಂಕಿನಿಂದಾಗಿ ಶರೀರದಲ್ಲಿ ಆಕ್ಸಿಜನ್ ಪೂರೈಸುವ ಕ್ಷಮತೆಯಿರುವ ಪುಪ್ಪುಸಕ್ಕೆ ಅಡಚಣೆ ಉತ್ಪನ್ನವಾಗುತ್ತದೆ. ಸಾರಿಯ ಸೊಂಕು ತಗಲಲು ಅನೇಕ ಕಾರಣಗಳಿವೆ. ಇದರಲ್ಲಿ ವೈರಾಣು (ರೋಗಾಣು), ರೋಗದ ಸೂಕ್ಷ್ಮ ಜೀವಾಣು (ಬೆಕ್ಟೇರಿಯಾ), ಫಂಗಸ್ ಅಥವಾ ಇತರ ಕಾರಣಗಳಿರಬಹುದು.

ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ

ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾಧಕರು ತನು-ಮನ-ಧನವನ್ನು ಅರ್ಪಣೆ ಮಾಡುತ್ತಾರೆ, ಹಾಗೆಯೇ ಈಶ್ವರನ ಮೇಲೆ ದೃಢ ಶ್ರದ್ಧೆ ಹೊಂದಿರುವವರು ಕೂಡ ಇದೇ ಗುಂಪಿನಲ್ಲಿ ಬರುತ್ತಾರೆ. ದಾನ ಮತ್ತು ಅರ್ಪಣೆ ಇವೆರಡೂ ಶಬ್ದಗಳು ಸಮಾನಾರ್ಥವಾಗಿದ್ದರೂ, ಅದರಲ್ಲಿ ಸೂಕ್ಷ್ಮ ವ್ಯತ್ಯಾಸದ ಅರಿವಾಗುತ್ತದೆ.

ಪರಿಸರ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿರುವ ಚೀನಿ ಉತ್ಪನ್ನಗಳು !

‘ಚೀನಿ ಉತ್ಪನ್ನಗಳು ಅತ್ಯಂತ ಕಡಿಮೆ ಗುಣಮಟ್ಟದ, ಕಡಿಮೆ ಸಮಯ ಬಾಳುವ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಉದಾ. ಆಟಿಕೆಗಳಲ್ಲಿ ‘ಸೀಸ’, ಪಟಾಕಿಗಳಲ್ಲಿ ‘ಗಂಧಕ’, ಆಹಾರಪದಾರ್ಥಗಳಲ್ಲಿ ‘ಮೆಲಾಮಾಯಿನ್’, ಬಟ್ಟೆಗಳಲ್ಲಿ ‘ಫಾರಮೆಲ್ಡಿಹೈಡ್’, ಹೊದಿಕೆಗಳಲ್ಲಿ ‘ಪ್ಲೂರೋಸೆಂಟ್’ ಅಥವಾ ‘ಮೆಥಾನಾಲ್’, ದಂತಮಂಜನದಲ್ಲಿ ‘ಡಾಗ್ಲೈಕೋಲ್’ ಇತ್ಯಾದಿ.

ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣಾ) ದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಟ್ವಿಟರ್‌ನಲ್ಲಿ ವಿರೋಧ

ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಹರಿಯಾಣಾ ರಾಜ್ಯದ ಮೆವಾತ ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯಲ್ಲಿ ಹಿಂದೂಗಳ ದಯನೀಯ ಸ್ಥಿತಿಯು ಬೆಳಕಿಗೆ ಬಂದಿದೆ. ಈ ಜಿಲ್ಲೆಯು ‘ಮಿನಿ ಪಾಕಿಸ್ತಾನ್’ ಆಗಿದೆ ಎಂದು ಹೇಳಲಾಗಿದೆ. ಇಲ್ಲಿ ಹಿಂದೂಗಳ ಮೇಲೆ ದಾಳಿ, ಅವರ ಜಮೀನುಗಳ ಮೇಲೆ ಅತಿಕ್ರಮಣ, ಹಿಂದೂ ಮಹಿಳೆಯರ ಅಪಹರಣ, ಅವರ ಮೇಲೆ ಅತ್ಯಾಚಾರ ಮತ್ತು ಮತಾಂತರ ಇಂತಹ ಘಟನೆಗಳು ನಡೆಯುತ್ತಿವೆ.

ಮೀರತ್ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಮತಾಂಧ ಕಾರ್ಯಕರ್ತನ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ೨೦ ಡಿಸೆಂಬರ್ ೨೦೧೯ ರಂದು ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿಎಫ್‌ಐ) ದ ಕಾರ್ಯಕರ್ತ ಮುಫ್ತಿ ಶಹಜಾದ್‌ನನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದಿಸಿದ ಆರೋಪ ಮತಾಂಧರ ಮೇಲಿದೆ.

ಮೀರತ್‌ನಲ್ಲಿ (ಉತ್ತರ ಪ್ರದೇಶ) ಹಿಂದೂ ಹೆಸರು ಹೇಳಿ ಹಿಂದೂ ಯುವತಿಯನ್ನು ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ. ಆತ ಇಲ್ಲಿಯ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

ನಾಗರ್‌ಕೋಯಿಲ್ (ತಮಿಳುನಾಡು) ನಲ್ಲಿ ೮ ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೬ ಮತಾಂಧರ ಬಂಧನ

ಇಲ್ಲಿ ೮ ವರ್ಷದ ಬಾಲಕಿ ಮೇಲೆ ಮತಾಂಧರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಹುಡುಗಿಯ ತಾಯಿಯ ಮಾನಸಿಕ ಸ್ಥಿತಿ ಸರಿ ಇಲ್ಲ ಮತ್ತು ತಂದೆ ಕೂಡ ನಿರುದ್ಯೋಗಿಯಾಗಿದ್ದಾರೆ. ಆದ್ದರಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಬಾಲಕಿ ಹಸಿವಿನಿಂದ ಬಳಲುತ್ತಿದ್ದಳು. ಆದ್ದರಿಂದ ಆಕೆ ಆಹಾರ ಕೇಳಲು ಪಕ್ಕದ ಮನೆಗೆ ಹೋಗಿದ್ದಳು.

‘ಆನ್‌ಲೈನ್ ಸತ್ಸಂಗವನ್ನು ವೀಕ್ಷಿಸುವ ಜಿಜ್ಞಾಸುಗಳ ಗ್ರಂಥ ಮತ್ತು ಕಿರು ಗ್ರಂಥಗಳ ಬೇಡಿಕೆಯನ್ನು ನೋಂದಾಯಿಸಿಕೊಳ್ಳಿರಿ !

ದೇಶಾದ್ಯಂತ ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಸಾಮಾಜಿಕ ಪ್ರಸಾರಮಾಧ್ಯಮಗಳ ಮೂಲಕ ‘ಆನ್‌ಲೈನ್ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಧರ್ಮಪ್ರಸಾರದ ಈ ಉಪಕ್ರಮಗಳಲ್ಲಿ ವಕ್ತಾರರು ಸನಾತನ ಸಂಸ್ಥೆ ಪ್ರಕಟಿಸಿರುವ ಗ್ರಂಥ ಮತ್ತು ಕಿರುಗ್ರಂಥಗಳ ಆಧಾರವನ್ನು ನೀಡಲಾಗುತ್ತದೆ.

ಮುಝಾಫ್ಫರಪುರ್ (ಬಿಹಾರ)ದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣದಲ್ಲಿ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ದೂರು ದಾಖಲು.

ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ಅಖಿಲ ಭಾರತವರ್ಷಿಯ ಯಾದವ್ ಮಹಾಸಭಾ’ದ ಅಧ್ಯಕ್ಷ ಜವಾಹರಲಾಲ್ ರಾಯ ಇವರು ದೂರು ನೀಡಿದ್ದಾರೆ. ಮುಖ್ಯ ನ್ಯಾಯದಂಡಾಧಿಕಾರಿ ಮುಖೇಶ ಕುಮಾರ ಇವರೆದುರು ಆಲಿಕೆ ನಡೆಸಲಾಗುವುದು.

‘ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲ(ವಂತೆ) !’ – ಚೀನಾ ಹೇಳಿಕೆ

ಸಾಮಾನ್ಯ ಭಾರತೀಯರನ್ನು ಚೀನಾ ವಿರುದ್ಧ ಪ್ರಚೋದಿಸುವ ಮತ್ತು ಚೀನಾಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಚೀನಾ ಉತ್ಪನ್ನಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದುಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲವಾಗಲಿದೆ, ಎಂದು ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಹೇಳಿದೆ.