ಕಾಣೆಯಾದ ಶ್ರೀ ಭವಾನಿದೇವಿಯ ಚಿನ್ನದ ಕಿರೀಟ ಪತ್ತೆ !
ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ !
ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ !
‘ಸಮರ್ಥ ರಾಷ್ಟ್ರ ಮಂದಿರ’ ನಿರ್ಮಾಣದ ಅಗತ್ಯವಿದೆ. ಈ ರಾಷ್ಟ್ರ ಸದೃಢವಾಗಬೇಕು ಎಂದು ಶ್ರೀರಾಮ ಜನ್ಮಭೂಮಿ ನ್ಯಾಸ ಕೋಶಾಧ್ಯಕ್ಷ ಡಾ. ಸ್ವಾಮಿ ಗೋವಿಂದದೇವ ಗಿರಿ ಹೇಳಿದರು.
ದ್ರಮುಕ ಸರಕಾರವು ತಮಿಳುನಾಡಿನಲ್ಲಿರುವ ಹಿಂದೂ ಪರಂಪರೆ ಮತ್ತು ಸಂಸ್ಕೃತಿಯನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಿದೆ. ಹಿಂದೂಬಾಹುಳ್ಯವಿರುವ ಭಾರತದಲ್ಲಿ ಇಂತಹ ಪಕ್ಷವೊಂದು ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳೂತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಸಾಧುಗಳು ಧ್ವನಿ ಎತ್ತಬೇಕಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಹಿಂದೂಗಳು ಈಗಲಾದರೂ ಒಗ್ಗಟ್ಟಿನಿಂದ ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಮುಂದಾಗಬೇಕು!
ಕಾಂಗ್ರೆಸ್ಸಿನ ಪರಾಕಾಷ್ಟೆಯ ಹಿಂದೂ ದ್ವೇಷ ! ಕಾಂಗ್ರೆಸ್ ನಾಯಕರು ಹಿಂದೂಗಳಿಗೆ ಸಂಬಂಧಿಸಿದಂತೆ ಮಾತ್ರ ಇಂತಹ ಧೈರ್ಯವನ್ನು ತೋರಿಸುತ್ತಾರೆ; ಏಕೆಂದರೆ ಹಿಂದೂಗಳು ಅಹಿಷ್ಣುಗಳಾಗಿದ್ದಾರೆ. ಬೇರೆ ಪಂಥಗಳಿಗೆ ಸಂಬಂಧಿಸಿದಂತೆ ಇಂತಹ ಕೃತ್ಯವನ್ನು ತೋರಿಸಿದ್ದರೆ ಕಾಂಗ್ರೆಸಿಗರಿಗೆ ಏನಾಗುತ್ತಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ !
ಪಾಕಿಸ್ತಾನ ಒಪ್ಪುತ್ತದೆಯೋ ಇಲ್ಲವೋ ಎಂಬುದು ಮಹತ್ವದ್ದಿಲ್ಲ; ಏಕೆಂದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಎಷ್ಟೇ ಕೂಗಾಡಿದರೂ ಇದರಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!
ಶಿಕ್ಷಣ ಪಡೆಯುವುದರ ಬದಲಾಗಿ, ಇಂತಹ ಚಟುವಟಿಕೆಗಳನ್ನು ಮಾಡುವ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಪ್ರಯತ್ನಗಳನ್ನು ವಿಶ್ವವಿದ್ಯಾಲಯ ಆಡಳಿತ ಪ್ರಯತ್ನಿಸುವುದು ಆವಶ್ಯಕವಾಗಿದೆ!
ಹಿಂದೂ ದೇವಾಲಯಗಳಲ್ಲಿ ತಥಾಕಥಿತ ಅವ್ಯವಹಾರ ನಡೆದಿದೆಯೆಂದು ಹೇಳುತ್ತಾ, ಅದನ್ನು ಸರಕಾರೀಕರಣಗೊಳಿಸಿದ ಸರಕಾರಗಳು ಈಗ ಚರ್ಚಗಳನ್ನು ಏಕೆ ಸರಕಾರೀಕರಣಗೊಳಿಸುವುದಿಲ್ಲ?’ ಎನ್ನುವ ಪ್ರಶ್ನೆಯನ್ನು ಹಿಂದೂಗಳು ಕೇಳಬೇಕು.
ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯ ಸೂಚನೆ
ಲವ್ ಜಿಹಾದ್ ನಿಂದಾಗಿ ಧರ್ಮ ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಯುವತಿಯರು ‘ನಾವು ಏನನ್ನು ಕಳೆದುಕೊಂಡಿದ್ದೇವೆ’ ಎಂದು ಮೊದಲು ಯೋಚಿಸಬೇಕು. ಪ್ರಲೋಭನೆಗೆ ಮಣಿಯಬೇಡಿ ಮತ್ತು ಹಿಂದೂ ಧರ್ಮವನ್ನು ತ್ಯಜಿಸಬೇಡಿ ಎಂದು ನಟಿ ಹಾಗೂ ಭಾಜಪದ ನಾಯಕಿ ಮಾಳವಿಕಾ ಅವಿನಾಶ್ ಮನವಿ ಮಾಡಿದ್ದಾರೆ.