
‘ನಾನು ಹಾಗೂ ನನ್ನ ಪತಿ ೧೫ ದಿನಗಳಲ್ಲಿ ಕೊರೋನಾದಿಂದ ಪೂರ್ಣವಾಗಿ ಮುಕ್ತವಾದ ನಂತರ ಪಲೂಸ (ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ) ಇಲ್ಲಿಯ ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆಯಿಂದ ಬಿಡುಗಡೆಯನ್ನು ನೀಡಲಾಯಿತು’.
ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು. (ಇತರ ಆಸ್ಪತ್ರೆಗಳು ‘ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆ’ಯ ಆದರ್ಶವನ್ನು ಮುಂದಿಟ್ಟುಕೊಳ್ಳಬೇಕು ! – ಸಂಪಾದಕರು) – ಸೌ. ಅಲಮಾ ಭೀಮರಾವ್ ಖೋತ.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ