
‘ನಾನು ಹಾಗೂ ನನ್ನ ಪತಿ ೧೫ ದಿನಗಳಲ್ಲಿ ಕೊರೋನಾದಿಂದ ಪೂರ್ಣವಾಗಿ ಮುಕ್ತವಾದ ನಂತರ ಪಲೂಸ (ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ) ಇಲ್ಲಿಯ ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆಯಿಂದ ಬಿಡುಗಡೆಯನ್ನು ನೀಡಲಾಯಿತು’.
ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು. (ಇತರ ಆಸ್ಪತ್ರೆಗಳು ‘ಡೆಡಿಕೆಟೆಡ್ ಕೋವಿಡ್ (ಸಶುಲ್ಕ) ಕಕ್ಷೆ’ಯ ಆದರ್ಶವನ್ನು ಮುಂದಿಟ್ಟುಕೊಳ್ಳಬೇಕು ! – ಸಂಪಾದಕರು) – ಸೌ. ಅಲಮಾ ಭೀಮರಾವ್ ಖೋತ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಶವಪರೀಕ್ಷೆಯ ಸಮಯದಲ್ಲಿ ಮಹಿಳೆಯರ ಮೃತದೇಹಗಳ ಬೆತ್ತಲೆ ಫೋಟೊಗಳನ್ನು ತೆಗೆಯುತ್ತಿದ್ದ ಸಿಬ್ಬಂದಿ ಮುನೀರ್ ಅಹಮದ್ ಬಂಧನ!
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಹಂತಾ ವೈರಸ್ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಆತಂಕ!
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !