
ಪ್ರತಿಬಾರಿ ಬೆನ್ನು ಅಥವಾ ಸೊಂಟದ ಸೆಳೆತ (ಸಳಕ) ಅಥವಾ ತಕ್ಷಣ ಬರುವ ‘ಸೆಳೆತ’ (ಕ್ರ್ಯಾಮ್ಪ) ಇದು ವಾತದ್ದೇ ಲಕ್ಷಣವಾಗಿರುತ್ತದೆ ಎಂದೇನಿಲ್ಲ. ತದ್ವಿರುದ್ಧ ಅನೇಕಬಾರಿ ಇಂತಹ ರೋಗಿಗಳಲ್ಲಿ ಆಮ್ಲಪಿತ್ತದ ಇತಿಹಾಸ ಇರುತ್ತದೆ. ೩-೪ ದಿನಗಳಲ್ಲಿ ಹುಳಿಪದಾರ್ಥ ಅಥವಾ ಚೈನಿಜ್ ಅಥವಾ ಪಾಣಿಪುರಿ ಇಂತಹ ಹುಳಿ-ಉಪ್ಪು ಪದಾರ್ಥಗಳು ಮತ್ತು ವ್ಯಾಯಾಮದ ಅಭಾವ ಇವು ಮುಖ್ಯ ಕಾರಣಗಳಾಗಿರುತ್ತವೆ.
ವಿಶೇಷವಾಗಿ ಮಳೆಗಾಲದಲ್ಲಿ ವಾತ-ಪಿತ್ತ ಹೆಚ್ಚಾಗಿರುವ ರೋಗಿಗಳು ಹೆಚ್ಚು ಕಂಡುಬರುತ್ತಾರೆ. ಇಂತಹವರಿಗೆ ಬೆನ್ನಿಗೆ ಕೇವಲ ಎಣ್ಣೆ ಹಚ್ಚುವುದರಿಂದ ಲಾಭವಾಗುವುದಿಲ್ಲ. ನೋವು ನಿವಾರಕ ಔಷಧಿಗಳ ಜೊತೆಗೆ ಆಹಾರ ಜೀರ್ಣವಾಗಲು, ಹುಳಿ-ಉಪ್ಪು- ಖಾರ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಮತ್ತು ಯೋಗಾಸನಗಳಂತಹ ವ್ಯಾಯಾಮಗಳು ದೀರ್ಘಕಾಲದ ವರೆಗೆ ಉಪಯುಕ್ತವಾಗಿದೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೦.೭.೨೦೨೪)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!