
ಪ್ರತಿಬಾರಿ ಬೆನ್ನು ಅಥವಾ ಸೊಂಟದ ಸೆಳೆತ (ಸಳಕ) ಅಥವಾ ತಕ್ಷಣ ಬರುವ ‘ಸೆಳೆತ’ (ಕ್ರ್ಯಾಮ್ಪ) ಇದು ವಾತದ್ದೇ ಲಕ್ಷಣವಾಗಿರುತ್ತದೆ ಎಂದೇನಿಲ್ಲ. ತದ್ವಿರುದ್ಧ ಅನೇಕಬಾರಿ ಇಂತಹ ರೋಗಿಗಳಲ್ಲಿ ಆಮ್ಲಪಿತ್ತದ ಇತಿಹಾಸ ಇರುತ್ತದೆ. ೩-೪ ದಿನಗಳಲ್ಲಿ ಹುಳಿಪದಾರ್ಥ ಅಥವಾ ಚೈನಿಜ್ ಅಥವಾ ಪಾಣಿಪುರಿ ಇಂತಹ ಹುಳಿ-ಉಪ್ಪು ಪದಾರ್ಥಗಳು ಮತ್ತು ವ್ಯಾಯಾಮದ ಅಭಾವ ಇವು ಮುಖ್ಯ ಕಾರಣಗಳಾಗಿರುತ್ತವೆ.
ವಿಶೇಷವಾಗಿ ಮಳೆಗಾಲದಲ್ಲಿ ವಾತ-ಪಿತ್ತ ಹೆಚ್ಚಾಗಿರುವ ರೋಗಿಗಳು ಹೆಚ್ಚು ಕಂಡುಬರುತ್ತಾರೆ. ಇಂತಹವರಿಗೆ ಬೆನ್ನಿಗೆ ಕೇವಲ ಎಣ್ಣೆ ಹಚ್ಚುವುದರಿಂದ ಲಾಭವಾಗುವುದಿಲ್ಲ. ನೋವು ನಿವಾರಕ ಔಷಧಿಗಳ ಜೊತೆಗೆ ಆಹಾರ ಜೀರ್ಣವಾಗಲು, ಹುಳಿ-ಉಪ್ಪು- ಖಾರ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಮತ್ತು ಯೋಗಾಸನಗಳಂತಹ ವ್ಯಾಯಾಮಗಳು ದೀರ್ಘಕಾಲದ ವರೆಗೆ ಉಪಯುಕ್ತವಾಗಿದೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೦.೭.೨೦೨೪)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !