
ಜಗತ್ತಿಗೆ ಭಾಷೆ, ಅರ್ಥವ್ಯವಸ್ಥೆ, ನ್ಯಾಯವ್ಯವಸ್ಥೆ, ಶಿಕ್ಷಣವ್ಯವಸ್ಥೆ, ಗಣಿತ, ಸಂಸ್ಕೃತಿ, ಆರೋಗ್ಯಶಾಸ್ತ್ರ ಮತ್ತು ಎಲ್ಲವನ್ನು ಮೊದಲು ಕಲಿಸಿದ್ದು ಭಾರತ. ನಮ್ಮ ಸಂಸ್ಕೃತಿಯು ಇಷ್ಟು ಪ್ರಾಚೀನವಾಗಿರುವಾಗ ಪ್ರಸ್ತುತ ನಾವು ಮಾತ್ರ ಇತರ ದೇಶಗಳತ್ತ ನೋಡುತ್ತಿದ್ದೇವೆ. ೨೦೦ ವರ್ಷಗಳ ಹಿಂದೆ ಅಲೋಪಥಿಯು ಅಸ್ತಿತ್ವದಲ್ಲಿರಲಿಲ್ಲ ಆಗ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು? ಜಗತ್ತು ನಮ್ಮಲ್ಲಿಗೆ ಕಲಿಯಲು ಬರುತ್ತದೆ. ಆದುದರಿಂದ ನಾವು ಈ ದೇಶದಲ್ಲಿ ಜನಿಸಿದೆವು, ಈ ಸಂಸ್ಕೃತಿಯಲ್ಲಿ ಬೆಳೆದೆವು, ಇದರ ಬಗ್ಗೆ ನಮಗೆ ಅಭಿಮಾನವಿರಬೇಕು.
– ಯೋಗಋಷಿ ರಾಮದೇವಬಾಬಾ (೨೯.೪.೨೦೧೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !