
ಜಗತ್ತಿಗೆ ಭಾಷೆ, ಅರ್ಥವ್ಯವಸ್ಥೆ, ನ್ಯಾಯವ್ಯವಸ್ಥೆ, ಶಿಕ್ಷಣವ್ಯವಸ್ಥೆ, ಗಣಿತ, ಸಂಸ್ಕೃತಿ, ಆರೋಗ್ಯಶಾಸ್ತ್ರ ಮತ್ತು ಎಲ್ಲವನ್ನು ಮೊದಲು ಕಲಿಸಿದ್ದು ಭಾರತ. ನಮ್ಮ ಸಂಸ್ಕೃತಿಯು ಇಷ್ಟು ಪ್ರಾಚೀನವಾಗಿರುವಾಗ ಪ್ರಸ್ತುತ ನಾವು ಮಾತ್ರ ಇತರ ದೇಶಗಳತ್ತ ನೋಡುತ್ತಿದ್ದೇವೆ. ೨೦೦ ವರ್ಷಗಳ ಹಿಂದೆ ಅಲೋಪಥಿಯು ಅಸ್ತಿತ್ವದಲ್ಲಿರಲಿಲ್ಲ ಆಗ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು? ಜಗತ್ತು ನಮ್ಮಲ್ಲಿಗೆ ಕಲಿಯಲು ಬರುತ್ತದೆ. ಆದುದರಿಂದ ನಾವು ಈ ದೇಶದಲ್ಲಿ ಜನಿಸಿದೆವು, ಈ ಸಂಸ್ಕೃತಿಯಲ್ಲಿ ಬೆಳೆದೆವು, ಇದರ ಬಗ್ಗೆ ನಮಗೆ ಅಭಿಮಾನವಿರಬೇಕು.
– ಯೋಗಋಷಿ ರಾಮದೇವಬಾಬಾ (೨೯.೪.೨೦೧೧)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !