
ಅಧಃಪತನ ಮತ್ತು ಪಾಪಕ್ಕೆ ಭಯವೇ ಕಾರಣ. ಭಯದಿಂದಲೇ ದುಃಖವು ಪ್ರಾಪ್ತವಾಗುತ್ತದೆ. ಭಯವು ಸಾವಿಗೆ ಕಾರಣವಾಗುತ್ತದೆ. ಎಲ್ಲ ಕೆಟ್ಟ ವಿಷಯಗಳು ಭಯದಿಂದ ಉತ್ಪನ್ನವಾಗುತ್ತವೆ ಮತ್ತು ಈ ಭಯಕ್ಕೆ ಕಾರಣವೇನು ? ಸ್ವಂತದ ನಿಜವಾದ ಸ್ವರೂಪದ ಅಜ್ಞಾನವೇ ನಮ್ಮ ಭಯಕ್ಕೆ ಕಾರಣವಾಗಿದೆ. ನಮ್ಮ ಪೈಕಿ ಪ್ರತಿಯೊಬ್ಬರು ಆ ರಾಜಾಧಿರಾಜ ಪರಮೇಶ್ವರನ ವಾರಸುದಾರರಾಗಿದ್ದೇವೆ.
(ಆಧಾರ : ‘ಸ್ವಾಮೀ ವಿವೇಕಾನಂದ ಮ್ಹಣತಾತ’, ರಾಮಕೃಷ್ಣ ಮಠ, ನಾಗಪುರ.)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !