ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !

ಗುರುದೇವ ಡಾ. ಕಾಟೆಸ್ವಾಮೀಜಿ

‘ಪಾಶ್ಚಾತ್ಯರ ಅಂಧಾನುಕರಣೆಯು ಭಾರತೀಯತೆಗೆ ಸಂಪೂರ್ಣವಾಗಿ ಪರಕೀಯ ಮತ್ತು ವಿರೋಧಿಯಾಗಿದೆ. ಅದು ಅಧಃಪತನಕ್ಕೆ ದೂಡುವಂತಹದ್ದು ಮತ್ತು ಅಂತಿಮವಾಗಿ ಸರ್ವನಾಶಕ್ಕೆ ಕಾರಣವಾಗುವಂತಹುದಾಗಿದೆ. ಇದು ನಮಗೆ ತಿಳಿದಿದ್ದರೂ ಸಹ, ಇಂದು ನಾವು ಪಾಶ್ಚಾತ್ಯರ ಅಂಧಾನುಕರಣೆಯ ಮೋಹಕ್ಕೆ ಒಳಗಾಗಿದ್ದೇವೆ. ಅದಕ್ಕಾಗಿ ನಾವು ನಮ್ಮ ಅಸ್ತಿತ್ವವಾದ, ಭಾರತೀಯತೆಯನ್ನೇ ನಾಶಪಡಿಸಲು ಸಿದ್ಧರಾಗಿದ್ದೇವೆ.’

– ಗುರುದೇವ ಡಾ. ಕಾಟೇಸ್ವಾಮೀಜಿ (ಸೌಜನ್ಯ : ಮಾಸಿಕ ’ಘನಗರ್ಜಿತ್’, ಜೂನ್ ೨೦೧೮)