
ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು. ಮಾನವನ ಮೇಲೆ ತ್ಯಾಗಿ, ತಪಸ್ವಿಗಳಾದ ಇಂತಹ ಋಷಿಗಳ ಅನಂತ ಕೋಟಿ ಉಪಕಾರಗಳಿವೆ. ಈ ವಿಶೇಷಾಂಕದ ಮಾಧ್ಯಮದಿಂದ ಮಾನವನಿಗಾಗಿ ದೇವರ ಸಮಾನರಾಗಿರುವ ಈ ಋಷಿಗಳ ಕುರಿತು ಕೃತಜ್ಞತೆಗಳನ್ನು ವ್ಯಕ್ತಪಡಿಸೋಣ.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !