
೧. ನಮ್ಮ ವೃತ್ತಿಪ್ರವಾಹಕ್ಕೆ ಅನುಕೂಲಕರ ವಾದ ದೇವತೆ ಇರುತ್ತದೆ. ೩೩ ಕೋಟಿ ದೇವತೆಗಳು ಇದು ನಮ್ಮ ಮಾನವವೃತ್ತಿಯ ಸಂಕೇತಗಳಿವೆ. ನಮ್ಮ ಉಪಾಸನೆ ದೃಢವಾಗಿದ್ದರೆ, ೩೩ ಕೋಟಿ ದೇವತೆಗಳು ಒಂದೇ ದೇವರಾಗುತ್ತಾರೆ.
೨. ಸಂಸಾರದಲ್ಲಿ ಭಗವಂತರು ಬೆರೆತಾಗ,ಅದು ತಾನಾಗಿಯೇ ಆಗುತ್ತಾ ಇರುತ್ತದೆ. ಮತ್ತೆ ಮತ್ತೆ ಬೆರೆಸುವುದು ಅಗತ್ಯವಿಲ್ಲ.
– ಪ್ರೊ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ (‘ಗುರುಬೋಧ’)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !