ದೇಶದ ಕಟ್ಟರವಾದಿಗಳ ಮೇಲೆ ನಿಗಾ ಇಟ್ಟು ಅವರ ವಿಚಾರಸರಣಿಯಲ್ಲಿ ಬದಲಾವಣೆ ಮಾಡಲು ಕೇಂದ್ರ ಸರಕಾರದಿಂದ ಭದ್ರತಾ ಪಡೆಗಳಿಗೆ ಆದೇಶ

ಕೇಂದ್ರ ಸರಕಾರವು ದೇಶದ ಭದ್ರತಾ ಪಡೆಗಳಿಗೆ, ಇಸ್ಲಾಮಿಕ್ ಕಟ್ಟರವಾದಿ ಜನರನ್ನು ಹಾಗೂ ಅವರ ಸುತ್ತಮುತ್ತಲಿನವರನ್ನು ಗುರುತಿಸಲು ಪ್ರಾರಂಭಿಸಿರಿ. ಅದೇರೀತಿ ಅಂತಹವರಿಗೆ ತಿಳುವಳಿಕೆ ನೀಡಿ ಅವರಿಗೆ ಉಪದೇಶವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ ಎಂದು ಆದೇಶ ನೀಡಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದಿನ ಯುಗಗಳಲ್ಲಿ ಜನರು ಸಾತ್ತ್ವಿಕರಾಗಿದ್ದರಿಂದ, ಋಷಿ-ಮುನಿಗಳಿಗೆ ಸಮಷ್ಟಿ ಪ್ರಚಾರ ಕಾರ್ಯವನ್ನು ಮಾಡಬೇಕಾಗುತ್ತಿರಲಿಲ್ಲ. ಕಲಿಯುಗದಲ್ಲಿ ಈಗ ಹೆಚ್ಚಿನವರು ಸಾಧನೆ ಮಾಡುವುದಿಲ್ಲ ಹಾಗಾಗಿ, ಸಂತರು ಸಮಷ್ಟಿ ಪ್ರಸಾರ ಕಾರ್ಯವನ್ನು ಮಾಡ ಬೇಕಾಗುತ್ತಿದೆ !

ಮೇವಾತಿ ಹಿಂದೂಗಳಿಗೆ ಆಶ್ರಯದಾತರು ಯಾರು ?

ಕೆಲವು ದಿನಗಳ ಹಿಂದೆ ಹರಿಯಾಣದಲ್ಲಿ ನಿಕಿತಾ ತೋಮರ ಈ ಹಿಂದೂ ಯುವತಿಯನ್ನು ತೌಸಿಫ ಎಂಬ ಯುವಕನು ಗುಂಡಿಕ್ಕಿ ಕೊಂದಿದ್ದನು. ತೌಸಿಫನು ಎರಡು ವರ್ಷಗಳ ಹಿಂದೆ ನಿಕಿತಾಳನ್ನು ಅಪಹರಿಸಿದ್ದನು ಮತ್ತು ಅಂದಿನಿಂದ ಅವಳಿಗೆ ಮತಾಂತರವಾಗಲು ಒತ್ತಾಯಿಸುತ್ತಿದ್ದನು. ಈ ಪ್ರಕರಣವು ಲವ್-ಜಿಹಾದ್‌ನ ಪ್ರಕರಣವೇ ಆಗಿದೆ; ಆದರೆ ಅದಕ್ಕಿಂತಲೂ ಮುಂದುವರಿದು ಈ ಪ್ರಕರಣದ ಬೇರುಗಳು ತುಂಬಾ ದೂರದವರೆಗೆ ಹರಡಿವೆ. ತೌಸಿಫನು ಮೇವಾತದ ನಿವಾಸಿಯಾಗಿದ್ದಾನೆ ಹಾಗೂ ಅವನು ಮೇವಾತದಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ ಅಹಮ್ಮದನ ಸಂಬಂಧಿಕನಾಗಿದ್ದಾನೆ. ಮೇವಾತ ಕಳೆದ ಕೆಲವು ವರ್ಷಗಳಿಂದ ಹಿಂದೂ … Read more

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ದೇವರನ್ನು ಮತ್ತು ಸಾಧನೆಯನ್ನು ನಂಬದಿದ್ದರೂ, ಎಲ್ಲರೂ ಚಿರಂತನ ಆನಂದವನ್ನೇ ಬಯಸುತ್ತಾರೆ. ಇದು ಕೇವಲ ಸಾಧನೆಯಿಂದ ಮಾತ್ರ ಸಿಗುತ್ತದೆ. ಸಾಧನೆಯ ಹೊರತು ಬೇರೆ ಮಾರ್ಗವಿಲ್ಲದ್ದರಿಂದ ಮನುಷ್ಯನು ಸಾಧನೆಯ ಕಡೆಗೆ ಹೊರಳುತ್ತಾನೆ.’

ಸನಾತನ ಪ್ರಭಾತ ಇನ್ನು ‘ಟೆಲಿಗ್ರಾಮ್ನಲ್ಲಿಯೂ ಲಭ್ಯ !

ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಹಾಗೂ ಧರ್ಮಜಾಗೃತಿಯ ವಿಷಯಗಳು, ಅದೇರೀತಿ ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ಸ್ ‘ಗಳನ್ನು ಆರಂಭಿಸಲಾಗಿದೆ.

‘ಸನಾತನ ಪ್ರಭಾತ ಈಗ ‘ಡೈಲಿ ಹಂಟ್ನಲ್ಲಿ ಲಭ್ಯ !

‘ಡೈಲಿ ಹಂಟ್ ಭಾರತದ ಅತ್ಯಂತ ಜನಪ್ರಿಯ ‘ನ್ಯೂಸ್ ಆಪ್ ಆಗಿದ್ದು ಇದು ೧೪ ಭಾಷೆಗಳಲ್ಲಿ ಲಭ್ಯವಿದೆ. ಭಾರತ ಸಹಿತ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಆಫ್ರಿಕಾ ಖಂಡದಲ್ಲಿಯೂ ಬಳಸಲಾಗುತ್ತದೆ. ಈ ಆಪ್‌ನಲ್ಲಿ, ‘ಸನಾತನ ಪ್ರಭಾತವನ್ನು ಎಲ್ಲ ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ನಿಯತಕಾಲಿಕೆಗಳ ಲೇಖನ/ಸುದ್ದಿ ಓದಬಹುದು

ಲಡಾಖ್‌ನಲ್ಲಿ ರಕ್ಷಣೆಯ ದೃಷ್ಟಿಯಿಂದ ಚೀನಾಗಿಂತ ಒಂದು ಹೆಜ್ಜೆ ಮುಂದಿರುವ ಭಾರತೀಯ ಸೈನ್ಯ !

ಮೊಟ್ಟಮೊದಲು ಭಾರತೀಯ ಸೈನ್ಯವು ಎತ್ತರದಲ್ಲಿರುವ ಅನೇಕ ಗುಡ್ಡಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಸೈನಿಕರನ್ನು ನಿಯೋಜಿಸಿತು. ಹಿಂದೆ ಚೀನಾದ ಸೈನ್ಯವು ಅತಿಕ್ರಮಣ ಮಾಡುವಾಗ ರಸ್ತೆಯ ಮೇಲೆ ಬಂದು ಭಾರತದ ಭೂಮಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅವರಲ್ಲಿ ಯಾವುದೇ ಗುಡ್ಡದ ಮೇಲೆ ಹೋಗುವ ಇಚ್ಛೆ ಎಂದಿಗೂ ಇರಲಿಲ್ಲ.

ಹಿಂದೂ ಧರ್ಮದ ವಿಕಾಸಶೀಲತೆ ಮತ್ತು ಕಾಯಕಲ್ಪವನ್ನು ಗಮನದಲ್ಲಿಡಿ !

ಭಾರತೀಯ ಅಧ್ಯಾತ್ಮದ ಮೌಲ್ಯ ಮತ್ತು ಆವಶ್ಯಕತೆಯು ಪೇಟೆಯಲ್ಲಿನ ವಸ್ತುಗಳ ಮೌಲ್ಯಕ್ಕಿಂತ ಎಷ್ಟೋಪಟ್ಟು ಹೆಚ್ಚಿದೆ. ಭಾರತೀಯ ಜೀವನಶೈಲಿ, ದೇವತಾಶಾಸ್ತ್ರಗಳಿಂದ ವಾಸ್ತುಶಾಸ್ತ್ರದವರೆಗೆ ಆಳವಾದ ಸಂಶೋಧನೆಯಾಗಿದ್ದರೂ, ಅನೇಕ ಶತಮಾನಗಳಿಂದ ಉಪನಿಷತ್ತು ಮತ್ತು ದಾರ್ಶನಿಕ ತತ್ತ್ವಜ್ಞಾನ ಜಗತ್ತಿನ ಎಲ್ಲ ಪ್ರಜ್ಞಾವಂತರಿಗೆ ಹೊಸ ವಿಚಾರಗಳನ್ನು ಮಾಡಲು ಉತ್ತೇಜಿಸಿದೆ.

ಧರ್ಮಾಧಿಷ್ಠಿತ ರಾಜಕಾರಣ !

ಧರ್ಮಾಧಿಷ್ಠಿತ ರಾಜ್ಯಾಡಳಿತ ಮಾಡುವ ಅನೇಕ ರಾಜರು ಭಾರತದಲ್ಲಿ ಆಗಿ ಹೋದರು; ಆದರೆ ರಾಜಕಾರಣದಲ್ಲಿದ್ದೂ ತ್ಯಾಗಿ ಮತ್ತು ನಿಸ್ವಾರ್ಥ ಜೀವನವನ್ನು ಜೀವಿಸಿದ ಮಾಜಿ ಪ್ರಧಾನಮಂತ್ರಿ ಲಾಲಬಹಾದ್ದೂರ ಶಾಸ್ತ್ರಿಗಳಂತಹ ಬಹಳ ಕಡಿಮೆ ಉದಾಹರಣೆಗಳು ನಮಗೆ ನೋಡಲು ಸಿಗುತ್ತವೆ. ಬೋರಿಸ್ ಜಾನ್ಸನ್ ಇವರ ನಿರ್ಣಯದಿಂದ ಸಮಾಜಕ್ಕೆ ಧರ್ಮಾಧಿಷ್ಠಿತ ರಾಜಕಾರಣಿಗಳು ದೊರಕುವುದರ ಆವಶ್ಯಕತೆಯೂ ಮತ್ತೊಮ್ಮೆ ಸಿದ್ಧವಾಯಿತು !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಸದ್ಯ ಕೊರೋನಾ ಮಹಾಮಾರಿಯಿಂದಾಗಿ ಅನೇಕ ಕಂಪನಿಗಳು ಮುಚ್ಚಲ್ಪಟ್ಟಿದ್ದು ಎಲ್ಲೆಡೆ ನಿರುದ್ಯೋಗವು ಹೆಚ್ಚಾಗಿದೆ. ಕೆಲವು ವ್ಯಕ್ತಿಗಳು ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿ ಸಾವಿರಾರು-ಲಕ್ಷಗಟ್ಟಲೆ ರೂಪಾಯಿಗಳ ಲಾಟರಿ ಸಿಕ್ಕಿದೆ ಅಥವಾ ಬೆಲೆಬಾಳುವ ವಸ್ತುಗಳ ಬಹುಮಾನ ಸಿಕ್ಕಿದೆ ಎಂಬ ಸಂದೇಶ, ಆಡಿಯೋ ಮೆಸೆಜ್, ಲಿಂಕ್‌ಗಳು ಎಲ್ಲೆಡೆಗೆ ಪ್ರಸಾರ ಮಾಡುತ್ತಿದ್ದಾರೆ.