ಜಿಹಾದ್ಗಾಗಿ ಸಾಯಲು ಸಿದ್ಧರಾಗಿರುವವರಿಗೆ ಉಪದೇಶವನ್ನು ನೀಡಿ ಮುಖ್ಯ ವಿಚಾರಸರಣಿಗೆ ತರಲು ಪ್ರಯತ್ನಿಸುವುದು ಹಾಸ್ಯಾಸ್ಪದವಾಗಿದೆ ! ಜಗತ್ತಿನಲ್ಲಿ ಇಂತಹ ಪ್ರಯೋಗದ ವಿಚಾರ ಸಹ ಯಾರೂ ಮಾಡಿಲ್ಲ; ಏಕೆಂದರೆ ಅದು ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಜಗತ್ತಿಗೆ ತಿಳಿದಿದೆ !
ನವ ದೆಹಲಿ – ಕೇಂದ್ರ ಸರಕಾರವು ದೇಶದ ಭದ್ರತಾ ಪಡೆಗಳಿಗೆ, ಇಸ್ಲಾಮಿಕ್ ಕಟ್ಟರವಾದಿ ಜನರನ್ನು ಹಾಗೂ ಅವರ ಸುತ್ತಮುತ್ತಲಿನವರನ್ನು ಗುರುತಿಸಲು ಪ್ರಾರಂಭಿಸಿರಿ. ಅದೇರೀತಿ ಅಂತಹವರಿಗೆ ತಿಳುವಳಿಕೆ ನೀಡಿ ಅವರಿಗೆ ಉಪದೇಶವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ ಎಂದು ಆದೇಶ ನೀಡಿದೆ.

ಇಸ್ಲಾಮಿಕ್ ಬೋಧಕ ಡಾ. ಝಾಕಿರ್ ನಾಯಕ್ ಪಲಾಯನ ಗೈದು ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಆತ ತನ್ನ ವಿಚಾರಗಳಿಂದ ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಅವರ ಸರಕಾರವನ್ನು ಜಿಹಾದಿ ಮಾನಸಿಕತಾವಾದಿಯನ್ನಾಗಿಸಲು ಪ್ರಯತ್ನಿಸಿದರು. ಅದೇ ರೀತಿಯ ಪ್ರಯತ್ನವನ್ನು ಕಟ್ಟರವಾದಿಗಳು ಭಾರತದಲ್ಲಿ ಮಾಡುತ್ತಿದ್ದಾರೆಯೇ? ಇದನ್ನು ಕಂಡುಹಿಡಿಯಲು ಮೇಲಿನ ಆದೇಶವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ. ಅದೇರೀತಿ ಡಾ. ಝಾಕಿರ್ ಅವರ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುತ್ತಿದೆ.

ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ