ಸಂಸ್ಕೃತ ದಿನದ ನಿಮಿತ್ತ ಪ್ರಧಾನ ಮಂತ್ರಿಯವರಿಂದ ಸಂಸ್ಕೃತ ಭಾಷೆಯಲ್ಲಿ ಶುಭಾಶಯಗಳು !
ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೩ ರಂದು ನಡೆದ ಸಂಸ್ಕೃತ ದಿನಾಚರಣೆಯ ನಿಮಿತ್ತ ಸಂಸ್ಕೃತ ಭಾಶೆಯಲ್ಲಿ ಶುಭಾಶಯಗಳನ್ನು ನೀಡಿದರು. ಅವರ ಈ ಸಂಸ್ಕೃತ ಭಾಷೆಯಲ್ಲಿನ ಶುಭಾಶಯ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೩ ರಂದು ನಡೆದ ಸಂಸ್ಕೃತ ದಿನಾಚರಣೆಯ ನಿಮಿತ್ತ ಸಂಸ್ಕೃತ ಭಾಶೆಯಲ್ಲಿ ಶುಭಾಶಯಗಳನ್ನು ನೀಡಿದರು. ಅವರ ಈ ಸಂಸ್ಕೃತ ಭಾಷೆಯಲ್ಲಿನ ಶುಭಾಶಯ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು.
ರಾಮಜನ್ಮಭೂಮಿಯು ೫೦೦ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದೆ. ದೈವೀ ಆಯೋಜನೆಯಂತೆ ಆ ಪರಮಾನಂದದ ಕ್ಷಣವು ಸಮೀಪಿಸಿದೆ. ನಮಗೆ ಈ ಭವ್ಯ ಮತ್ತು ಈಶ್ವರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಗುತ್ತಿದೆ, ಅದಕ್ಕಾಗಿ ಈ ಐತಿಹಾಸಿಕ ಕ್ಷಣವನ್ನು ಉತ್ಸಾಹದಿಂದ ಮತ್ತು ಆನಂದದಿಂದ ಆದರೆ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಿರಿ.
ಅಫಘಾನಿಸ್ತಾನದ ಕಮರ ಗುಲ್ ಹೆಸರಿನ ೧೬ ವರ್ಷದ ಯುವತಿ ಈಗ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಮಧ್ಯರಾತ್ರಿ ಅವಳ ಮನೆಗೆ ನುಗ್ಗಿದ ಇಬ್ಬರು ತಾಲಿಬಾನಿ ಉಗ್ರರು ಅವಳ ತಂದೆ-ತಾಯಿಯ ಹತ್ಯೆ ಮಾಡಿದರು. ಆಗ ಅವಳು ತನ್ನ ತಂದೆಯ ‘ಎಕೆ ೪೭ ರೈಫಲ್ನಿಂದ ಒಬ್ಬ ಉಗ್ರನನ್ನು ಕೊಂದಳು, ಅವಳ ಹಾರಿಸಿದ ಗುಂಡಿನಿಂದ ಮತ್ತೊಬ್ಬ ಉಗ್ರ ಗಾಯಗೊಂಡನು
‘ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಜ್ಞಾನಿಗಳು ಇವರಿಂದಾಗಿ ವಿದೇಶಿಯರು ಭಾರತಕ್ಕೆ ಬರುವುದಿಲ್ಲ ಬದಲಾಗಿ ಸಂತರಿಂದಾಗಿ ಹಾಗೂ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮ ಇವುಗಳ ಬೆಲೆ ತಿಳಿದಿರುವುದಿಲ್ಲ.
ಮುಂಬರುವ ಭೀಕರ ಕಾಲದ ಮೂರನೇ ಮಹಾಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಸಿದ್ಧತೆಯ ಒಂದು ಭಾಗವೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆದಷ್ಟು ಬೇಗನೆ ಭಾರತದಾದ್ಯಂತ ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಆಯೋಜನೆ ಮಾಡಲಾಗಿದೆ.
ಭಾರತವನ್ನು ಆಧ್ಯಾತ್ಮಿಕ ಸ್ತರದಲ್ಲಿ ‘ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂಗಳೆಲ್ಲ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಕಾರ್ಯನಿರತರಾಗಬೇಕಾಗಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಕಳೆದ ೮ ವರ್ಷಗಳಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.
‘ಇಂದಿನವರೆಗೆ ಬಂದ್ ಬಾಟ್ಲಿಗಳಲ್ಲಿನ ಕುಡಿಯುವ ನೀರನ್ನು ಸಾದಾ ನೀರಿನ ತುಲನೆಯಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತಿತ್ತು; ಆದರೆ ಇತ್ತೀಚೆಗಿನ ಸಮೀಕ್ಷೆಗನುಸಾರ ರಾಜಧಾನಿ ದೆಹಲಿಯಲ್ಲಿ ಮಾರಾಟವಾಗುವ ವಿವಿಧ ‘ಬ್ರ್ಯಾಂಡ್ಗಳ ಕುಡಿಯುವ ನೀರಿನ ಬಂದ್ ಬಾಟ್ಲಿಗಳು ಶರೀರಕ್ಕೆ ಹಾನಿಕರವಾಗಿವೆ ಎಂದು ಕಂಡುಬಂದಿದೆ.
‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದಾಗಿ ಯಾರಾದರೂ ಮೃತಪಟ್ಟರೆ ಅವನ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ (ಅಸ್ತಿ) ಸಿಗುವುದಿಲ್ಲ. ಇಂತಹ ಪ್ರಸಂಗದಲ್ಲಿ ‘ಅಂತ್ಯವಿಧಿಯನ್ನು ಹೇಗೆ ಮಾಡಬೇಕು ?’, ಎಂಬ ಪ್ರಶ್ನೆಯು ಸಮಾಜದಲ್ಲಿ ನಿರ್ಮಾಣವಾಗಿದೆ.
ವಾಹನ ಓಡಿಸುವಾಗ ಮೇಲಿಂದಮೇಲೆ ನಮ್ಮ ಕೈಗಳ ಸ್ಪರ್ಶವಾಗುವ ಭಾಗ (ಬೀಗದಕೈ, ಬಾಗಿಲಿನ ಹ್ಯಾಂಡಲ್. ಆಸನ (ಸೀಟ್), ‘ಸೀಟ್ ಬೆಲ್ಟ್’, ‘ಸ್ಟೇರಿಂಗ್ ವೀಲ್’, ‘ಗೇರ್’, ‘ಹ್ಯಾಂಡ್ಬ್ರೇಕ್’ ಇತ್ಯಾದಿಗಳನ್ನು ಮೊದಲು ಸಾಬೂನಿನ ನೀರಿನಿಂದ ನಂತರ ಸಾದಾ ನೀರಿನಿಂದ ಒರೆಸಬೇಕು. ನಂತರ ಆ ಭಾಗಗಳನ್ನು ಒಣ ಬಟ್ಟೆಯಿಂದ ಒರೆಸಬೇಕು. ಯಾವ ಭಾಗವನ್ನು ನಾವು ಸ್ಪಶಿಸುವುದಿಲ್ಲವೋ ಆ ಭಾಗವನ್ನೂ (ಉದಾ. ಗಾಜು, ‘ಡ್ಯಾಶ್ಬೋರ್ಡ್’) ಈ ಮೇಲಿನಂತೆ ಒರೆಸಬೇಕು.
ಇಲ್ಲಿನ ಚಿನ್ನದ ಕಳ್ಳಸಾಗಣಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಇಲ್ಲಿಯ ವರೆಗೆ ೧೦ ಜನ ಅಪರಾಧಿಗಳನ್ನು ಬಂಧಿಸಿದೆ. ಇದರಲ್ಲಿ ಒಬ್ಬ ಮೊಹಮ್ಮದ್ ಅಲಿ ಎಂಬವನೂ ಇದ್ದಾನೆ. ಅವನು ೨೦೧೦ ರಲ್ಲಿ ಕೇರಳದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದನೆಂಬ ತಥಾಕಥಿತ ವಿಷಯದಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈಗಳನ್ನು ಕತ್ತರಿಸಿದ ಆರೋಪಿಯಾಗಿದ್ದನು.