ಈ ರೈಲ್ವೆ ಮಾರ್ಗದಿಂದ ಭಾರತೀಯ ಸೈನಿಕರ ವಿಶೇಷ ರೈಲು ಹೋಗುವುದಿತ್ತು.

ಬುರಹಾನಪೂರ (ಮಧ್ಯಪ್ರದೇಶ) – ಸೆಪ್ಟೆಂಬರ್ 18 ರಂದು ರೈಲ್ವೆ ಹಳಿಯ ಮೇಲೆ ಸ್ಫೋಟಕ್ಕಾಗಿ ಬಳಸಲಾಗುವ ಡಿಟೋನೇಟರ್ಗಳು ಪತ್ತೆಯಾಗಿದ್ದವು. ಭಾರತೀಯ ಸೈನಿಕರು ಮತ್ತು ಅಧಿಕಾರಿಗಳು ಪ್ರಯಾಣಿಸಲಿದ್ದ ರೈಲನ್ನು ಹಳಿಯಿಂದ ತಪ್ಪಿಸಿ ಅಪಘಾತ ನಡೆಸುವ ಸಲುವಾಗಿ ಈ ಡಿಟೋನೇಟರ್ಗಳನ್ನು ಇರಿಸಲಾಗಿತ್ತು ಎಂಬ ಅನುಮಾನ ಮೂಡಿದೆ. ಈಗ ಈ ಪ್ರಕರಣದಲ್ಲಿ ಪೊಲೀಸರು ಸಾಬೀರ ಎಂಬ ಹೆಸರಿನ ಆರೋಪಿಯನ್ನು ಬಂಧಿಸಿದ್ದಾರೆ. ಸಾಬೀರ ರೈಲ್ವೆ ಸಿಬ್ಬಂದಿಯಾಗಿದ್ದಾನೆ. ಈ ಕೃತ್ಯದ ಹಿಂದಿನ ಅವನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ. (ಅವನ ಉದ್ದೇಶ ಏನೇ ಇದ್ದರೂ ಈ ರೀತಿಯ ಸ್ಫೋಟಕಗಳನ್ನು ಇಡುವುದು ಕಾನೂನಿಗೆ ಅನುಗುಣವಾಗಿದೆಯೇ? – ಸಂಪಾದಕರು)
BREAKING! Railway employee Mohd. Sabir arrested for planting 10 detonators on Train tracks!
📍Burhanpur (Madhya Pradesh)
Indian Army Special Train targeted, raising security concerns
NIA, ATS investigate suspected conspiracy
This is a case of ‘Rail J!had,’ and as long as… pic.twitter.com/ObGmYMKHC8
— Sanatan Prabhat (@SanatanPrabhat) September 23, 2024
ರಾಷ್ಟ್ರೀಯ ತನಿಖಾ ಸಂಸ್ಥೆ, ಭಯೋತ್ಪಾದನಾ ನಿಗ್ರಹ ದಳ ಮತ್ತು ರೈಲ್ವೆ ಪೊಲೀಸ್ ತಂಡದಿಂದ ಸಾಬೀರನ ವಿಚಾರಣೆ ನಡೆಸಲಾಗುತ್ತಿದೆ. ಮಧ್ಯ ರೇಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಸ್ವಪ್ನಿಲ್ ನೀಲಾ ಅವರು ಈ ಬಗ್ಗೆ ಮಾತನಾಡಿ, ವಶಪಡಿಸಿಕೊಂಡ ಡಿಟೋನೇಟರ್ಗಳನ್ನು ಕೇವಲ ರೈಲ್ವೆ ಇಲಾಖೆಯಲ್ಲಿ ಮಾತ್ರ ಬಳಸಲಾಗುತ್ತದೆ; ಆದರೆ ಅವು ಹಳಿಗಳ ಮೇಲೆ ಸಿಗಲು ಯಾವುದೇ ಕಾರಣವಿರಲಿಲ್ಲ ಎಂದು ಹೇಳಿದ್ದಾರೆ.
ಮಂಜು ಅಥವಾ ಮಂಜಿನಲ್ಲಿ ರೈಲನ್ನು ನಿಲ್ಲಿಸಲು ಡಿಟೋನೇಟರಗಳನ್ನು ಉಪಯೋಗಿಸಲಾಗುತ್ತದೆ. ಅದರ ಸ್ಫೋಟದ ಸದ್ದನ್ನು ಕೇಳಿದ ಬಳಿಕ ರೈಲ್ವೇ ಚಾಲಕನು ಜಾಗೃತಗೊಂಡು ರೈಲನ್ನು ನಿಲ್ಲಿಸುತ್ತಾನೆ. ಈ ಡಿಟೋನೇಟರ್ಗಳನ್ನು ನಿಲ್ದಾಣದ ಮುಖ್ಯಸ್ಥರು, ‘ಕೀ ಮ್ಯಾನ್’ ಮತ್ತು ‘ಲೋಕೋ ಪೈಲಟ್’ ಬಳಿ ಇರುತ್ತದೆ.
ಸಂಪಾದಕೀಯ ನಿಲುವು‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !