‘ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ದಾಳಿ ಮಾಡಬಹುದೆಂಬ’ ಭಯದಿಂದ ನಡುಕ ಹಾಗೂ ಬೆವರಿಳಿಯುತ್ತಿತ್ತು

ಪಾಕಿಸ್ತಾನದ ಮಾಜಿ ಸಭಾಪತಿ ಮತ್ತು ಈಗಿನ ಸಂಸದ ಅಯಾಜ ಸಾದಿಕ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ್ ಅವರನ್ನು ಬಿಡುಗಡೆ ಮಾಡಿದ ಘಟನೆಯ ವಿವರ ಬಹಿರಂಗ ಪಡಿಸಿದ್ದಾರೆ. ಅವರು ಮುಂದಿನ ವಿಷಯವನ್ನು ಹೇಳಿದ್ದಾರೆ,

ರಾ.ಸ್ವ. ಸಂಘದ ನಾಯಕರನ್ನು ಅರಿವಳಿಕೆ ಚುಚ್ಚುಮದ್ದಿನ ಮೂಲಕ ಹತ್ಯೆ ಮಾಡಲು ಇಸ್ಲಾಮಿಕ್ ಸ್ಟೇಟ್ ಸಂಚು

ಎನ್‌ಐಎ ಭಯೋತ್ಪಾದಕರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ‘ಕೊರೋನಾ ಜಿಹಾದ್’ನ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರನ್ನು ಗುರಿಯಾಗಿಸುವುದು ಹಾಗೂ ಅವರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹತ್ಯೆ ಮಾಡುವ ಇಸ್ಲಾಮಿಕ್ ಸ್ಟೇಟ್‌ನ(ಐ.ಸ್.ನ) ಸಂಚಾಗಿತ್ತು. ‘ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ’ದ ಬಂಧಿಸಲ್ಪಟ್ಟ ಐದು ಭಯೋತ್ಪಾದಕರ ವಿಚಾರಣೆಯಿಂದ ಈ ಮಾಹಿತಿ ಬಂದಿದೆ.

ನೀವು ಚಲನಚಿತ್ರಕ್ಕೆ ‘ಅಲ್ಲಾಹ್ ಬಾಂಬ್’ ಅಥವಾ ‘ಜೀಸಸ್ ಬಾಂಬ್’ ಎಂದು ಹೆಸರಿಡಬಹುದೇ ? – ನಟ ಮುಖೇಶ್ ಖನ್ನಾ ಅವರ ಪ್ರಶ್ನೆ

‘ಲಕ್ಷ್ಮಿ ಬಾಂಬ್’ ಎಂಬ ಹೆಸರಿನಿಂದಾಗಿ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ನನ್ನನ್ನು ಕೇಳಿದರೆ, ಈ ಚಿತ್ರವನ್ನು ನಿಷೇಧಿಸುವುದು ಈ ಸಮಯದಲ್ಲಿ ಸೂಕ್ತವಲ್ಲ; ಏಕೆಂದರೆ ಅದರ ಟ್ರೇಲರ್ ಮಾತ್ರ ಪ್ರಸಾರವಾಗಿದೆ. ಚಲನಚಿತ್ರ ನೋಡುವುದು ಬಾಕಿ ಇದೆ; ಆದರೆ ಲಕ್ಷ್ಮಿ ಹೆಸರಿನ ನಂತರ ‘ಬಾಂಬ್’ ಪದವನ್ನು ಸೇರಿಸುವುದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ.

ಸರಕಾರಿಕರಣಗೊಂಡಿರುವ ಶಿವನ ದೇವಾಲಯದ ೩೫ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತಮಿಳುನಾಡಿನ ಸರಕಾರದ ಸಂಚು

ಕಲ್ಲಾಕುರಿಚಿ ಜಿಲ್ಲೆಯ ವೀರ ಚೋಲಪುರಂನಲ್ಲಿರುವ ಶ್ರೀ ಅರ್ಧನಾರೀಶ್ವರ ದೇವಸ್ಥಾನವು ಅತ್ಯಂತ ದುಸ್ಥಿತಿಯಲ್ಲಿದ್ದರೂ, ಸರಕಾರದ ಹಿಂದೂ ಧಾರ್ಮಿಕ ಹಾಗೂ ದತ್ತಿ ನಿರ್ವಹಣಾ ಇಲಾಖೆ ದೇವಾಲಯದ ಭೂಮಿಯನ್ನು ಮಾರಾಟ ಮಾಡಲು ಪತ್ರಿಕೆಯೊಂದರಲ್ಲಿ ಪ್ರಕಟಣೆ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ತಮಿಳುನಾಡಿನ ಹಿಂದುತ್ವನಿಷ್ಠ ಸಂಘಟನೆಯಾದ ಹಿಂದೂ ಮುನ್ನಾನಿಯು ಈ ಆರೋಪ ಮಾಡಿದ್ದಾರೆ.

ಹಿಂದೂ ಹೆಸರು ಹೇಳಿ ಮತಾಂಧನಿಂದ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅತ್ಯಾಚಾರ

ಸಾಜಿದ್ ಎಂಬ ಮತಾಂಧ ಯುವಕನು ತನ್ನ ಹೆಸರು ‘ರಾಹುಲ್’ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಸೆಳೆದು ಅವಳ ಮೇಲೆ ಅತ್ಯಾಚಾರ ಮಾಡಿದನು. ಹುಡುಗಿ ಮದುವೆಯ ಬಗ್ಗೆ ಕೇಳಿದಾಗ, ‘ನನ್ನ ಹೆಸರು ಸಾಜಿದ್ ಆಗಿದ್ದು ಇಸ್ಲಾಂಗೆ ಮತಾಂತರಗೊಂಡರೆ ನಾನು ನಿನನ್ನು ಮದುವೆಯಾಗುತ್ತೇನೆ’ ಎಂದು ಹೇಳಿದ.

‘ಹೊರಗಿನವರು ಕಾಶ್ಮೀರದಲ್ಲಿ ನೆಲೆಸಿದರೆ, ಅತ್ಯಾಚಾರ ಹೆಚ್ಚಾಗುತ್ತದೆ !’(ಅಂತೆ) – ಪಿಡಿಪಿಯ ನಾಯಕ ಸುರಿಂದರ್ ಚೌಧರಿ

ಕಾಶ್ಮೀರಿ ಅಲ್ಲದವರು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದರೆ, ಇಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತವೆ, ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಸುರಿಂದರ್ ಚೌಧರಿ ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಆಶ್ರಮ’ ವೆಬ್ ಸೀರೀಸ್ ವಿರುದ್ಧ #PrakashJhaAttacksHinduFaith ಟ್ರೆಂಡ್

‘ಎಂ.ಎಕ್ಸ್. ಪ್ಲೆಯರ್’ ಈ ಓಟಿಟಿ ಆಪ್‌ನಿಂದ ನವೆಂಬರ್ ೧೧ ರಿಂದ ಪ್ರಸಾರವಾಗುತ್ತಿರುವ ನಿರ್ದೇಶಕ ಪ್ರಕಾಶ್ ಝಾ ಅವರ ವೆಬ್ ಸೀರೀಸ್ ‘ಆಶ್ರಮ’ದಲ್ಲಿ ಹಿಂದೂ ಸಾಧುಗಳ ಅವಮಾನಕರ ಚಿತ್ರಣವನ್ನು ಮಾಡಿದ್ದರಿಂದ ಅದಕ್ಕೆ ವಿರೋಧವಾಗುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಈ ಬಗ್ಗೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಡಿಜೆಯ ಧ್ವನಿಯನ್ನು ಕಡಿಮೆ ಮಾಡಲು ಹೇಳಿದ್ದರಿಂದ ಮತಾಂಧರಿಂದ ಹಿಂದೂ ಕುಟುಂಬದ ಮೇಲೆ ದಾಳಿ: ಒಬ್ಬರ ಹತ್ಯೆ

ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು.

ಸೂರತ್ (ಗುಜರಾತ್) ನಲ್ಲಿ ಮತಾಂಧನಿಂದ ಕಾರ್ಖಾನೆಯ ಹಿಂದೂ ಮಾಲೀಕ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ

ಮೊಹಮ್ಮದ್ ಆಲಂ ಎಂಬವನು ತನ್ನ ಇಬ್ಬರು ಸಹಚರರೊಂದಿಗೆ ಕಾರ್ಖಾನೆಯ ಮಾಲೀಕ ರಾಮು ಸಂತರಾಮ್ ಗೋಸ್ವಾಮಿ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ ಮಾಡಿದರು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಂ ರಾಮು ಸಂತರಾಮ್ ಅವರ ಹೆಂಡತಿಯನ್ನು ಪ್ರೀತಿಸುತ್ತಿದ್ದ.

ಪೊಲೀಸ್ ಅಧಿಕಾರಿ ಕಲೀಮ್ ಖಾನ್ ಅವರ ಆದೇಶದ ಮೇರೆಗೆ ಬಿಲಾಸ್ಪುರ (ಛತ್ತೀಸಗಡ್)ದಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿಚಾರ್ಜ್

ಇಲ್ಲಿ ಅಕ್ಟೋಬರ್ ೨೭ ರ ರಾತ್ರಿ ತೆಲಿಪರಾ ದುರ್ಗೋತ್ಸವ ಸಮಿತಿಯ ಮೆರವಣಿಗೆ ನಗರ ಪೊಲೀಸ್ ಠಾಣೆ ಬಳಿ ಸಾಗುತ್ತಿದ್ದಾಗ ಪೊಲೀಸರು ಡಿಜೆ ಹಾಕಿರುವ ಕಾರಣವನ್ನು ತಿಳಿಸಿ ‘ಡಿಜೆ’ ಹಾಕಿದ್ದ ವಾಹನವನ್ನು ವಶಪಡಿಸಿಕೊಂಡರು. ಜೊತೆಗೆ ದೇವಿಯ ಮೂರ್ತಿ ಇರುವ ವಾಹನವನ್ನೂ ನಿಲ್ಲಿಸಿದರು. ಈ ಬಗ್ಗೆ ಸಮಿತಿಯ ಸದಸ್ಯರು ಪೊಲೀಸರಿಗೆ ಮನವಿ ಮಾಡಲು ಪ್ರಯತ್ನಿಸಿದರು; ಆದರೆ ಅವರು ಅದನ್ನು ಒಪ್ಪಲಿಲ್ಲ.