ಡಿಜೆಯ ಧ್ವನಿಯನ್ನು ಕಡಿಮೆ ಮಾಡಲು ಹೇಳಿದ್ದರಿಂದ ಮತಾಂಧರಿಂದ ಹಿಂದೂ ಕುಟುಂಬದ ಮೇಲೆ ದಾಳಿ: ಒಬ್ಬರ ಹತ್ಯೆ

ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು.

ಸೂರತ್ (ಗುಜರಾತ್) ನಲ್ಲಿ ಮತಾಂಧನಿಂದ ಕಾರ್ಖಾನೆಯ ಹಿಂದೂ ಮಾಲೀಕ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ

ಮೊಹಮ್ಮದ್ ಆಲಂ ಎಂಬವನು ತನ್ನ ಇಬ್ಬರು ಸಹಚರರೊಂದಿಗೆ ಕಾರ್ಖಾನೆಯ ಮಾಲೀಕ ರಾಮು ಸಂತರಾಮ್ ಗೋಸ್ವಾಮಿ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ ಮಾಡಿದರು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಂ ರಾಮು ಸಂತರಾಮ್ ಅವರ ಹೆಂಡತಿಯನ್ನು ಪ್ರೀತಿಸುತ್ತಿದ್ದ.

ಪೊಲೀಸ್ ಅಧಿಕಾರಿ ಕಲೀಮ್ ಖಾನ್ ಅವರ ಆದೇಶದ ಮೇರೆಗೆ ಬಿಲಾಸ್ಪುರ (ಛತ್ತೀಸಗಡ್)ದಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿಚಾರ್ಜ್

ಇಲ್ಲಿ ಅಕ್ಟೋಬರ್ ೨೭ ರ ರಾತ್ರಿ ತೆಲಿಪರಾ ದುರ್ಗೋತ್ಸವ ಸಮಿತಿಯ ಮೆರವಣಿಗೆ ನಗರ ಪೊಲೀಸ್ ಠಾಣೆ ಬಳಿ ಸಾಗುತ್ತಿದ್ದಾಗ ಪೊಲೀಸರು ಡಿಜೆ ಹಾಕಿರುವ ಕಾರಣವನ್ನು ತಿಳಿಸಿ ‘ಡಿಜೆ’ ಹಾಕಿದ್ದ ವಾಹನವನ್ನು ವಶಪಡಿಸಿಕೊಂಡರು. ಜೊತೆಗೆ ದೇವಿಯ ಮೂರ್ತಿ ಇರುವ ವಾಹನವನ್ನೂ ನಿಲ್ಲಿಸಿದರು. ಈ ಬಗ್ಗೆ ಸಮಿತಿಯ ಸದಸ್ಯರು ಪೊಲೀಸರಿಗೆ ಮನವಿ ಮಾಡಲು ಪ್ರಯತ್ನಿಸಿದರು; ಆದರೆ ಅವರು ಅದನ್ನು ಒಪ್ಪಲಿಲ್ಲ.

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಹಾಗೂ ಹತ್ಯೆಯ ಆರೋಪಿಯ ಖುಲಾಸೆಗೊಂಡ ಬಗ್ಗೆ ಯುವತಿಯರ ತಾಯಿಯಿಂದ ಆಂದೋಲನ

ಮೂರು ವರ್ಷಗಳ ಹಿಂದೆ ಓರ್ವ ಮಹಿಳೆಯ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವಾಲಯಾರನಲ್ಲಿ ಸಂಶಯಾಸ್ಪದವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡುವ ಮೊದಲು ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಕಳೆದ ವರ್ಷ ನ್ಯಾಯಾಲಯದಿಂದ ಖುಲಾಸೆಗೊಂಡ ನಾಲ್ವರು ಆರೋಪಿಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಎಂದು ಹೇಳಲಾಗಿದೆ.

ಫರಿದಾಬಾದ್ (ಹರಿಯಾಣ)ದಲ್ಲಿ ‘ಲವ್ ಜಿಹಾದ್’ನಿಂದ ಮಹಾವಿದ್ಯಾಲಯದ ಹೊರಗೆ ಹಿಂದೂ ಹುಡುಗಿಯನ್ನು ಗುಂಡಿಟ್ಟು ಹತ್ಯೆಗೈದ ಮತಾಂಧ

ಇಲ್ಲಿಯ ಬಲ್ಲಭಗಡದ ಅಗ್ರವಾಲ್ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ಹಿಂದೂ ಹುಡುಗಿ ನಿಕಿತಾ ತೋಮರ್‌ನನ್ನು ಮತಾಂಧನು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದನು. ಈ ಘಟನೆ ‘ಲವ್ ಜಿಹಾದ್’ ಮೂಲಕ ನಡೆದಿರುವುದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಖುಲಾಸೆಗೊಳಿಸಿದ್ದಕ್ಕಾಗಿ ನನಗೆ ಕಿರುಕುಳ ನೀಡಲಾಯಿತು ! – ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಅವರ ಆರೋಪ

ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಯಾವುದೇ ಪುರಾವೆಗಳು ಸಿಗದ ಕಾರಣ ೨೦೦೨ ರ ಗುಜರಾತ ಗಲಭೆ ಪ್ರಕರಣದಲ್ಲಿ ಖುಲಾಸೆಗೊಳಿಸಿದಾಗ ಅವರ ವಿರೋಧಿಗಳಿಂದ ನನಗೆ ಕಿರುಕುಳ ನೀಡಲಾಯಿತು ಎಂದು ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಹೇಳಿದ್ದಾರೆ.

ನವರಾತ್ರಿಯಂದು ಶ್ರೀ ದುರ್ಗಾ ದೇವಿಯು ಮದ್ಯ ಕುಡಿಯುವ ಗಾಂಜಾ ಸೇದುವ ಭಂಗಿಯ ಛಾಯಾಚಿತ್ರಗಳನ್ನು ಪ್ರಕಟಿಸಿ ಕ್ರೈಸ್ತ ಮಹಿಳೆಯಿಂದ ದೇವಿಯ ಅವಮಾನ

ಇಲ್ಲಿಯ ಅಲುವಾ ಉಪನಗರದ ಕ್ರೈಸ್ತ ಚಿತ್ರಗಾರ್ತಿ ದಿಯಾ ಜಾನ್ ಇವರು ನವರಾತ್ರಿಯ ಉತ್ಸವದಲ್ಲಿ ಶ್ರೀ ದುರ್ಗಾ ದೇವಿಯು ಮದ್ಯ ಸೇವಿಸುವ ಹಾಗೂ ಗಾಂಜಾ ಸೇದುವ ಭಂಗಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂ ದೇವತೆಯನ್ನು ಅವಮಾನಿಸಿದ್ದಾರೆ.

‘ಸನಾತನ ಪ್ರಭಾತ ಈಗ ‘ಡೈಲಿ ಹಂಟ್ನಲ್ಲಿ ಲಭ್ಯ !

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ‘ಸನಾತನ ಪ್ರಭಾತದ ನಿಯತ ಕಾಲಿಕೆಗಳು ಈಗ ಪ್ರಸಿದ್ಧ ಆಂಡ್ರಾಯ್ಡ್ ಅಪ್ಲಿಕೇಶನ್ ‘ಡೈಲಿ ಹಂಟ್ನಲ್ಲಿ ಲಭ್ಯವಿವೆ. ಇದರಿಂದ ‘ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ- ಧರ್ಮದ ಜ್ವಲಂತ ವಿಚಾರಗಳು, ಹಾಗೆಯೇ ಹಿಂದೂ ರಾಷ್ಟ್ರದ ವಿಚಾರಗಳು ಭಾರತ ದಾದ್ಯಂತದ ಹಿಂದೂ ಜನಸಾಮಾನ್ಯರ ತನಕ ಹೆಚ್ಚು ಪ್ರಭಾವಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಲಿವೆ.

ಮೆಹಬೂಬಾ ಮುಫ್ತಿಯವರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಲಾಲ್‌ಚೌಕದಲ್ಲಿ ತ್ರಿವರ್ಣವನ್ನು ಹಾರಿಸುವ ಪ್ರಯತ್ನ

ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಜಾರಿಗೆ ಬರುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಜಮ್ಮು – ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಿಡಿಯುವುದಿಲ್ಲ, ಎಂದು ಹೇಳುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ವಿರುದ್ಧ ಭಾಜಪದ ಕಾರ್ಯಕರ್ತರು ಶ್ರೀನಗರದಲ್ಲಿ ಆಂದೋಲನ ನಡೆಸಿದರು, ಅವರು ಇಲ್ಲಿ ತ್ರಿವರ್ಣವನ್ನು ಹಾರಿಸಲು ಪ್ರಯತ್ನಿಸಿದರು.

ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣ) ದ ಹಳ್ಳಿಯ ದೇವಸ್ಥಾನದಲ್ಲಿದ್ದ ಶ್ರೀ ದುರ್ಗಾ ದೇವಿಯ ಮೂರ್ತಿಯ ಧ್ವಂಸ

ಇಲ್ಲಿಯ ನಾಗಿನಾ ಪ್ರದೇಶದ ಮಂಡಿಕೇಡ ಗ್ರಾಮದಲ್ಲಿ ನವರಾತ್ರಿಯಂದು ಶ್ರೀ ದುರ್ಗಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು; ಆದರೆ ಅಕ್ಟೋಬರ್ ೨೦ ರಂದು ಅಪರಿಚಿತ ವ್ಯಕ್ತಿಗಳು ಮೂರ್ತಿಯನ್ನು ಒಡೆದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ; ಆದರೆ ಘಟನೆ ನಡೆದ ಆರು ದಿನಗಳ ನಂತರವೂ ಯಾರನ್ನೂ ಬಂಧಿಸಿಲ್ಲ.