ಪರಿಸರ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿರುವ ಚೀನಿ ಉತ್ಪನ್ನಗಳು !

‘ಚೀನಿ ಉತ್ಪನ್ನಗಳು ಅತ್ಯಂತ ಕಡಿಮೆ ಗುಣಮಟ್ಟದ, ಕಡಿಮೆ ಸಮಯ ಬಾಳುವ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಉದಾ. ಆಟಿಕೆಗಳಲ್ಲಿ ‘ಸೀಸ’, ಪಟಾಕಿಗಳಲ್ಲಿ ‘ಗಂಧಕ’, ಆಹಾರಪದಾರ್ಥಗಳಲ್ಲಿ ‘ಮೆಲಾಮಾಯಿನ್’, ಬಟ್ಟೆಗಳಲ್ಲಿ ‘ಫಾರಮೆಲ್ಡಿಹೈಡ್’, ಹೊದಿಕೆಗಳಲ್ಲಿ ‘ಪ್ಲೂರೋಸೆಂಟ್’ ಅಥವಾ ‘ಮೆಥಾನಾಲ್’, ದಂತಮಂಜನದಲ್ಲಿ ‘ಡಾಗ್ಲೈಕೋಲ್’ ಇತ್ಯಾದಿ.

ವೃದ್ಧಾಪ್ಯಕಾಲದಲ್ಲಿ ವೃದ್ಧರು ಹೇಗೆ ವರ್ತಿಸಬೇಕು ?, ಇದರ ಬಗೆಗಿನ ಕೆಲವು ಸುಲಭ ಅಂಶಗಳು

೨೧ ನೇ ಶತಮಾನದ ಕಡೆಗೆ ಮಾರ್ಗಕ್ರಮಣ ಮಾಡುತ್ತಿರುವಾಗ ಹೆಚ್ಚುಕಡಿಮೆ ಶೇ. ೮೦ ರಷ್ಟು ಮಕ್ಕಳು (ಹುಡುಗರು, ಹುಡುಗಿಯರು) ತಮಗೆ ಜನ್ಮ ನೀಡಿದ ತಾಯಿ-ತಂದೆಯರನ್ನು ದುರ್ಲಕ್ಷ ಮಾಡುತ್ತಾರೆ. ಯಾರು ನಮ್ಮನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ, ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದರೋ, ಅವರನ್ನೇ ನಾವು ದೊಡ್ಡವರಾದ ಮೇಲೆ ಅಥವಾ ವಿವಾಹವಾದ ಮೇಲೆ ದ್ವೇಷಿಸುತ್ತೇವೆ ಅಥವಾ ಅವರ ತಿರಸ್ಕಾರ ಮಾಡುತ್ತೇವೆ

ಅಮೇರಿಕಾದವರು ತಮ್ಮ ಜೀವನವನ್ನು ಭೋಗದಲ್ಲಿ ನಡೆಸುತ್ತಿದ್ದರೆ, ಭಾರತೀಯರು ತಮ್ಮ ಜೀವನವನ್ನು ಆತ್ಮಶಾಂತಿಯಿಂದ ಬದುಕುತ್ತಾರೆ !

‘ಅಮೇರಿಕದಲ್ಲಿ ೨೫ ಕೋಟಿ ಜನರು ಇದ್ದಾಗ, ಪ್ರತಿ ವರ್ಷ ೨೦,೦೦೦-೨೫,೦೦೦ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಜನಸಂಖ್ಯೆ ೨೭ ಕೋಟಿ ಮೀರಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಹಾಗೆ ನೋಡಿದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ. ಅವರಲ್ಲಿ ಯಾವುದೇ ನಕಲಿ ಇಲ್ಲ, ಜನರು ತುಂಬಾ ಶ್ರಮಿಸುತ್ತಾರೆ.

ಶಿವರಾಜ್ಯಾಭಿಷೇಕ ದಿನ ! ತಿಥಿ: ಜ್ಯೇಷ್ಠ ಶುಕ್ಲ ಪಕ್ಷ 13 (4.6.2020)

5 ಸುಲ್ತಾನರ ಜೊತೆ ಹೋರಾಡಿ, ಭಯೋತ್ಪಾದನೆಯನ್ನು ಕೊನೆಗೊಳಿಸಿ, ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಿದ ಛತ್ರಪತಿ !, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಛತ್ರಪತಿ ಶಿವರಾಯರಂತಹ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಮಾಡುವುದು ಅನಿವಾರ್ಯ !

ನೈತಿಕತೆಯನ್ನು ಮದ್ಯದ ಲೋಟದಲ್ಲಿ ಮುಳುಗಿಸುವ ಸರಕಾರಗಳು !

ಅಪರಾಧಗಳಲ್ಲಿ ಒಂದು ಕೌಟುಂಬಿಕ ಹಿಂಸಾಚಾರದ್ದಾಗಿರುತ್ತದೆ. ಮದ್ಯದ ಅಮಲಿನಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊಡೆಯುವುದು, ಅದರಿಂದಾಗುವ ಖಟ್ಲೆಗಳು, ದಂಪತಿಗಳ ವಿವಾಹ ವಿಚ್ಛೇದನೆ ಪ್ರಕ್ರಿಯೆ, ಅದರಿಂದ ಒಡೆದು ಹೋಗುವ ಕುಟುಂಬಗಳು, ಅದರಿಂದ ನಿರ್ಮಾಣವಾಗುವ ಮಾನಸಿಕ ಒತ್ತಡ ಮುಂತಾದವುಗಳನ್ನು ನಾವು ಗಮನದಲ್ಲಿ ತೆಗೆದುಕೊಳ್ಳಬೇಕು.

ಹಿಂದೂ ಧರ್ಮದ ಸಂಬಂಧಿಸಿದಂತೆ ಪ್ರಜ್ಞಾವಂತರಲ್ಲಿ ಮನವಿ !

‘ವೈದಿಕತೆ, ಹಿಂದುತ್ವ, ಅಧಿಕಾರದಲ್ಲಿನ ಯಾವುದನ್ನೂ ತ್ಯಜಿಸದೆ ಇಂದಿನ ಪರಿಸ್ಥಿತಿಯೊಂದಿಗೆ ಅದನ್ನು ಹೇಗೆ ಹೊಂದಾಣಿಕೆ ಮಾಡಬಹುದು, ಸಮನ್ವಯ ಹೇಗೆ ಸಾಧಿಸಬಹುದು, ಎಂಬುದರ ಚಿಂತನೆಯನ್ನು ಮಾಡಿ ನಮ್ಮ ಪ್ರಜ್ಞಾವಂತರು  ಮಾರ್ಗ ತೆಗೆಯುವುದು ಆವಶ್ಯಕವಿದೆ.

ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ನೆರೆಹಾವಳಿಯ ಪ್ರಸಂಗದಲ್ಲಿ ಸರಕಾರದಿಂದ ಮುನ್ಸೂಚನೆ ದೊರಕಿದ ಬಳಿಕ ಕೆಲವು ನಿಮಿಷಗಳಲ್ಲಿಯೇ ಮನೆಯಿಂದ ತಕ್ಷಣ ಹೊರಬರ ಬೇಕಾದಲ್ಲಿ ಪೂರ್ವತಯಾರಿಯೆಂದು ಒಂದು ಸಣ್ಣ ಪೆಟ್ಟಿಗೆಯಲ್ಲಿ (‘ಬ್ರೀಫಕೇಸ್‌ನಲ್ಲಿ) ಮಹತ್ವದ ಕಾಗದಪತ್ರಗಳನ್ನು (ಉದಾ. ರೇಶನ್‌ಕಾರ್ಡ್, ಆಧಾರಕಾರ್ಡ, ಬ್ಯಾಂಕ್ ಪಾಸ್‌ಬುಕ್) ಮತ್ತು ಇತರ ಆವಶ್ಯಕ ಸಾಮಗ್ರಿಗಳನ್ನು ಕ್ರೋಢೀಕರಿಸಿ ಇಟ್ಟುಕೊಳ್ಳಬೇಕು !

‘ಆನ್‌ಲೈನ್ ಜಿಹಾದ್ : ಸದ್ಯದ ಪರಿಸ್ಥಿತಿ ಮತ್ತು ಉಪಾಯ

ಒಬ್ಬ ಯುವಕನು ‘ಆನ್‌ಲೈನ್ ಜಿಹಾದ್ನಲ್ಲಿ ಸಿಲುಕಿದರೆ ಕೂಡಲೇ ಅವನ ಮೇಲೆ ಕಣ್ಣಿಡಲಾಗುತ್ತದೆ. ದುರ್ಭಾಗ್ಯವೆಂದರೆ ಅವರ ಸಂಖ್ಯೆ ಸಾವಿರಗಟ್ಟಲೇ ಇರುವುದರಿಂದ ಅವರ ಮೇಲೆ ಗಮನವಿರಿಸುವುದು ಕಠಿಣವಾಗಿದೆ. ಇಂತಹ ಸಮಯದಲ್ಲಿ ಅವರ ಕುಟುಂಬದವರು ಮತ್ತು ಸಂಬಂಧಿಕರು ಅವರ ಮೇಲೆ ಗಮನ ಇಡುವುದರ ಆವಶ್ಯಕತೆಯಿದೆ; ಏಕೆಂದರೆ, ೨೪ ಗಂಟೆಗಳ ಯಾವುದೇ ಯುವಕನ ಮೇಲೆ ಗುಪ್ತಚರರು ಗಮನವಿಡಲು ಸಾಧ್ಯವಿಲ್ಲ.

ಇಟಲಿ ಕೊರೋನಾ ಪೀಡಿತವಾಗಲು ಅಲ್ಲಿನ ಚೀನಾಪ್ರೇಮಿ ಸಾಮ್ಯವಾದಿಗಳೇ ಜವಾಬ್ದಾರರು !

೨೦೧೫ ರಲ್ಲಿ ಇಟಲಿಯ ರಾಜಧಾನಿ ರೋಮ್‌ನ ಪೂರ್ವಕ್ಕಿರುವ ಅಮಾಟ್ರೈಸ್‌ನಲ್ಲಿ ಪ್ರಳಯಕಾರಿ ಭೂಕಂಪ ಬಂದಿತ್ತು. ಈ ಭೂಕಂಪದಿಂದಾಗಿ ಈ ಪರಿಸರದಲ್ಲಿನ ಊರುಗಳು ಸಂಪೂರ್ಣ ನೆಲಸಮವಾಗಿದ್ದವು. ಆಗ ಜಗತ್ತಿನಾದ್ಯಂತದಿಂದ ಸಹಾಯವೆಂದು ಬಂದಿರುವ ಬಹಳಷ್ಟು ಹಣ ಭ್ರಷ್ಟಾಚಾರದಿಂದ ತುಂಬಿದ ಇಟಲಿಯಲ್ಲಿನ ರೇಂತ್ಸಿ ಸರಕಾರದಿಂದ ಭೂಕಂಪ ಪೀಡಿತರಿಗೆ ತಲುಪಲೇ ಇಲ್ಲ.

ಸುವರ್ಣಭೂಮಿ ಭಾರತ ! 

‘ನಮ್ಮ ದೇಶವು ಸುವರ್ಣಭೂಮಿಯಾಗಲು ಒಂದು ಕಾರಣವೆಂದರೆ, ನಮಗೆ ಸಿಗುವ ಸೂರ್ಯಪ್ರಕಾಶ. ಪೃಥ್ವಿಗೋಲಕ್ಕೆ ಸಂಬಂಧಿಸಿ ವಿಚಾರ ಮಾಡಿದರೆ ಉತ್ತರ ಗೋಲಾರ್ಧದಲ್ಲಿ ಭೂ-ಪ್ರದೇಶವು ದಕ್ಷಿಣಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ ಎಂದು ಗಮನಕ್ಕೆ ಬರುತ್ತದೆ. ಅದರಲ್ಲಿ ಭಾರತದ ಸ್ಥಾನ ಸಾಧಾರಣ ಉತ್ತರ ಅಂಕ್ಷಾಂಶ ೭ ರಿಂದ ೩೫ ಅಂಶಕ್ಕೆ ಮತ್ತು ಪೂರ್ವ ರೇಖಾಂಶ ೭೦ ರಿಂದ ೧೦೦ ಅಂಶದ ನಡುವೆ ಬರುತ್ತದೆ.