
‘ಅಮೇರಿಕದಲ್ಲಿ ೨೫ ಕೋಟಿ ಜನರು ಇದ್ದಾಗ, ಪ್ರತಿ ವರ್ಷ ೨೦,೦೦೦-೨೫,೦೦೦ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಜನಸಂಖ್ಯೆ ೨೭ ಕೋಟಿ ಮೀರಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಹಾಗೆ ನೋಡಿದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ. ಅವರಲ್ಲಿ ಯಾವುದೇ ನಕಲಿ ಇಲ್ಲ, ಜನರು ತುಂಬಾ ಶ್ರಮಿಸುತ್ತಾರೆ. ತಮ್ಮದೇ ಆದ ‘ಕರ್ತವ್ಯಗಳನ್ನು’ ನಿರ್ವಹಿಸುತ್ತಾರೆ; ಆದರೆ ಅವರು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಭೋಗದಲ್ಲಿ ತಮ್ಮದೇ ಆದ ಬಲೆಗೆ ಬೀಳುತ್ತಾರೆ. ಭಾರತದ ಭಾಗ್ಯವೆಂದರೆ ಸಾವಿರಾರು ಜನರು ಶಾಂತಿಯಿಂದ ಬದುಕಲು ಸಾಧ್ಯವಿದೆ ಎಂಬುದು ಅದೃಷ್ಟ.’ (ಆಧಾರ : ಋಷಿ ಪ್ರಸಾದ್, ಮೇ ೨೦೦೦)
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಅಡುಗೆಮನೆ
ಹಣವೇ ಸರ್ವಸ್ವವಾಗಿದೆಯೇ ?