ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಗ್ಗದ ವಿಚಾರಗಳ ಅಹಂಕಾರಿ ಬುದ್ಧಿಜೀವಿಗಳು !

‘ದೃಷ್ಟಿಹೀನನಿಗೆ ಸ್ಥೂಲ ಜಗತ್ತು ಕಾಣಿಸುವುದಿಲ್ಲ; ಅದೇ ರೀತಿ ಸಾಧನೆ ಮಾಡದವರಿಗೆ ಮತ್ತು ಬುದ್ಧಿಜೀವಿ ಗಳಿಗೆ ಸೂಕ್ಷ್ಮ ಜಗತ್ತು ಕಾಣಿಸುವುದಿಲ್ಲ ದೃಷ್ಟಿಹೀನನು ತನಗೆ ಕಾಣಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ; ಆದರೆ ಬುದ್ಧಿಜೀವಿಗಳು ‘ಸೂಕ್ಷ್ಮಜಗತ್ತು ಎಂಬು ದೇನಿಲ್ಲ’ ಎಂದು ಅಹಂಕಾರ ದಿಂದ ಹೇಳುತ್ತಾರೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ