ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾವರಕರರ ವಿಚಾರವನ್ನು ಕಾಂಗ್ರೆಸ ಹಾಗೂ ದೇಶವು ಕೇಳಿದ್ದರೆ ಆಗ ದೇಶದ ವಿಭಜನೆಯಾಗುತ್ತಿರಲಿಲ್ಲ ಇಂದು ದೇಶದ ಎರಡನೆ ವಿಭಜನೆಯು ಬೇಡವೆಂದಾದರೆ ಸ್ವಾತಂತ್ರ್ಯವೀರ ಸಾವರಕರರ ಹಿಂದೂ ರಾಷ್ಟ್ರವಾದಿ ವಿಚಾರವನ್ನು ಮೈಗೂಡಿಸಿಕೊಂಡು ಅದನ್ನು ಅನುಸರಿಸಿ ಕೊಂಡು ಹೋಗುವ ಆವಶ್ಯಕತೆಯಿದೆ. ಅವರ ವಿಚಾರಗಳನ್ನು ಪ್ರಚಾರ ಮಾಡಬೇಕು. ಹಾಗೆಯೇ ನಮ್ಮ ದೇಶದ ಯುವಕರ ಮನಸ್ಸಿನಲ್ಲಿ ಸ್ವಾತಂತ್ರ್ಯವೀರ ಸಾವರಕರರಲ್ಲಿರುವಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ದೇಶದ ಯುವಕರ ಮನಸ್ಸಿನಲ್ಲಿ ಸಾವರಕರರಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು – ಉದಯ ಮಾಹುರಕರ
ದೇಶದ ಯುವಕರ ಮನಸ್ಸಿನಲ್ಲಿ ಸಾವರಕರರಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು – ಉದಯ ಮಾಹುರಕರ
ಸಂಬಂಧಿತ ಲೇಖನಗಳು
‘ಮನೆಯಲ್ಲಿನ ಒಬ್ಬ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ, ಸಂಪೂರ್ಣ ಕುಟುಂಬದ ಉದ್ಧಾರವಾಗುತ್ತದೆ, ಎಂಬ ಬಗ್ಗೆ ಗುರುದೇವರ ಕೃಪೆಯಿಂದ ಸಾಧಕಿಗೆ ಬಂದ ಅನುಭೂತಿ
ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು!
ಉಪಾಹಾರದ ಜೊತೆಗೆ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದಕ್ಕಿಂತ ಹಾಲು ಹಾಕದಿರುವ ಚಹಾ ಅಥವಾ ಕಷಾಯ ಕುಡಿಯಿರಿ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !
ವ್ಯಾಯಾಮಕ್ಕೆ ಸಂಬಂಧಿಸಿದ ಅನುಕ್ರಮ
ಎಲ್ಲಾ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಒಟ್ಟಾಗಬೇಕು – ಶ್ರೀ. ದಿವಾಕರ ಭಟ್