ಟರ್ಕಿಯ ಮಹಿಳೆಯರು ಭಾರತೀಯ ಸೈನಿಕರ ಕೃತಜ್ಞತೆ ಸಲ್ಲಿಸಿದರು !

ಅಂಕಾರಾ (ಟರ್ಕಿ) – ಭೂಕಂಪ ಪೀಡಿತ ಟರ್ಕಿಯ ನಾಗರಿಕರಗಾಗಿ ಭಾರತೀಯ ಸೈನ್ಯ ದೇವದೂತರಾದರು. ಅದಕ್ಕಾಗಿ ಟರ್ಕಿಯ ಮಹಿಳೆ ಓರ್ವ ಭಾರತೀಯ ಸೈನಿಕನನ್ನು ಕೃತಜ್ಞತೆ ವ್ಯಕ್ತಪಡಿಸುವ ಛಾಯಾಚಿತ್ರ ಭಾರತೀಯ ಸೈನ್ಯ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಸಾರಗೊಳಿಸಿ ಅದರ ಕೆಳಗೆ ‘ವಿ ಕೆಯರ್’ (ನಾವು ಕಾಳಜಿ ತೆಗೆದುಕೊಳ್ಳುತ್ತೇವೆ) ಎಂದು ಬರೆದಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ. ಇದರ ಅಡಿಯಲ್ಲಿ ವೈದ್ಯಕೀಯ ಸಾಹಿತ್ಯ, ಚಲಿಸುವ ಆಸ್ಪತ್ರೆ, ಹುಡುಕಾಟ ಮತ್ತು ರಕ್ಷಣಾ ತಂಡ ಮುಂತಾದವುಗಳನ್ನು ಕಳುಹಿಸಿದೆ. ಭಾರತೀಯ ತಂಡದಿಂದ ಓರ್ವ ೬ ವರ್ಷದ ಹುಡುಗನನ್ನು ಕಟ್ಟಡದ ರಾಶಿಯಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
Amid ‘Operation Dost’, Indian Army personnel gets warm hug from quake victim: See pic #Turkey #Earthquake #Turkeyearthquake #Syriaearthquake https://t.co/HN1Eqhv008
— Republic (@republic) February 9, 2023
ಮೃತರ ಸಂಖ್ಯೆ ೨೧ ಸಾವಿರಗಿಂತಲೂ ಹೆಚ್ಚು !
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯವರೆಗೆ ೨೧ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇವುಗಳ ಪೈಕಿ ಟರ್ಕಿಯಲ್ಲಿ ೧೭ ಸಾವಿರ ಕ್ಕಿಂತಲೂ ಹೆಚ್ಚು ಹಾಗೂ ಸಿರಿಯಾದಲ್ಲಿ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!