
‘ವಯೋವೃದ್ಧರು ಕೇವಲ ದೇವರು ಅವರ ಅರ್ಚನೆ ಹಾಗೂ ಪೂಜಾಪಠಣ ಇವುಗಳಲ್ಲಿ ಸಮಯವನ್ನು ಕಳೆಯಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ ಆದರೆ ವಯೋವೃದ್ಧ ಬಂಧು-ಭಗಿನಿಯರೇ ತಮ್ಮ ಕ್ಷಮತೆಗನುಸಾರ ಯಾರಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಂತೆ ಆಗುವಷ್ಟು ಉಳಿದ ಕಾಲವನ್ನು ಹೆಚ್ಚು ಸಂತೋಷದಿಂದ ಕಳೆಯಬಹುದು.’ – ಓರ್ವ ಲೇಖಕರು
(‘ನಮ್ಮ ಸಮಯವನ್ನು ಮೋಜುಮಜಾದಲ್ಲಿ ಕಳೆಯಬೇಕು’, ಈ ವಿಚಾರ ಪಾಶ್ಚಾತ್ಯರದ್ದಾಗಿದೆ. ಈ ವಿಚಾರಸರಣಿಯಿಂದ ಮನುಷ್ಯ ರಜ-ತಮ ಗುಣದ ಅಧೀನಕ್ಕೆ ಒಳಗಾಗುತ್ತಾನೆ. ಹಿಂದೂ ಸಂಸ್ಕ್ರತಿಯಲ್ಲಿ ಧರ್ಮಾಚರಣೆಗೆ ಮಹತ್ವವಿದೆ. ಧರ್ಮಾಚರಣೆ ಮಾಡಿ ಸ್ವತಃದ ಸತ್ವಗುಣವನ್ನು ಹೆಚ್ಚಿಸುವುದು ಅಂದರೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’ ಇದು ಮನುಷ್ಯಜನ್ಮದ ಮೂಲ ಉದ್ದೇಶವಿರುತ್ತದೆ ಇದನ್ನು ಸಾಕಾರಗೊಳಿಸಲು ಮುಪ್ಪಿನಲ್ಲಿ ಅಲ್ಲ ಚಿಕ್ಕಂದಿನಿಂದಲೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಈ ಸಂಸ್ಕಾರ ಮನಸ್ಸಿನ ಮೇಲೆ ಮೂಡಿಸಲು ತಂದೆ-ತಾಯಿ ಹಾಗೂ ಶಿಕ್ಷಕರು ಜೋರು ಮಾಡುತ್ತಾರೆ, ಹೊಡೆಯುತ್ತಾರೆ ಅಥವಾ ಕೆಲವೊಮ್ಮೆ ಶಿಕ್ಷೆಯನ್ನು ನೀಡುತ್ತಾರೆ. ಏಕೆಂದರೆ ಆಯುಷ್ಯವಿಡಿ ‘ತಿನ್ನಿರಿ, ಕುಡಿಯಿರಿ ಹಾಗೂ ಮಜಾ ಮಾಡಿ’, ಈ ಸಂಸ್ಕಾರ ದೃಢವಾದರೆ ಮುಪ್ಪಿನಲ್ಲಿ ಅಂದರೆ ವಾನಪ್ರಸ್ಥಾಶ್ರಮದಲ್ಲಿ ಈ ಮಾಯೆಯ ವಿಚಾರದಿಂದ ಹೊರಗೆ ತೆಗೆಯುವುದು ಹಾಗೂ ಚಿತ್ತವನ್ನು ದೇವರ ಚರಣದಲ್ಲಿ ಸ್ಥಿರಗೊಳಿಸುವುದು ಮನುಷ್ಯನಿಗೆ ಕಠಿಣವಾಗುವುದು’. – ಸಂಕಲನಕಾರರು)
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಹಿಂದೂ ಧರ್ಮದ ನೋಂದಣಿಯೂ ಆಗಿಲ್ಲ! – RSS Chief Mohan Bhagvat
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ಅಕ್ರಮ ಮತಾಂತರದ ವಿರುದ್ಧ ಕಾನೂನು ಮಾತ್ರ ಸಾಲದು, ಹಿಂದೂಗಳೂ ಪಾತ್ರ ವಹಿಸಬೇಕು !