
‘ವಯೋವೃದ್ಧರು ಕೇವಲ ದೇವರು ಅವರ ಅರ್ಚನೆ ಹಾಗೂ ಪೂಜಾಪಠಣ ಇವುಗಳಲ್ಲಿ ಸಮಯವನ್ನು ಕಳೆಯಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ ಆದರೆ ವಯೋವೃದ್ಧ ಬಂಧು-ಭಗಿನಿಯರೇ ತಮ್ಮ ಕ್ಷಮತೆಗನುಸಾರ ಯಾರಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಂತೆ ಆಗುವಷ್ಟು ಉಳಿದ ಕಾಲವನ್ನು ಹೆಚ್ಚು ಸಂತೋಷದಿಂದ ಕಳೆಯಬಹುದು.’ – ಓರ್ವ ಲೇಖಕರು
(‘ನಮ್ಮ ಸಮಯವನ್ನು ಮೋಜುಮಜಾದಲ್ಲಿ ಕಳೆಯಬೇಕು’, ಈ ವಿಚಾರ ಪಾಶ್ಚಾತ್ಯರದ್ದಾಗಿದೆ. ಈ ವಿಚಾರಸರಣಿಯಿಂದ ಮನುಷ್ಯ ರಜ-ತಮ ಗುಣದ ಅಧೀನಕ್ಕೆ ಒಳಗಾಗುತ್ತಾನೆ. ಹಿಂದೂ ಸಂಸ್ಕ್ರತಿಯಲ್ಲಿ ಧರ್ಮಾಚರಣೆಗೆ ಮಹತ್ವವಿದೆ. ಧರ್ಮಾಚರಣೆ ಮಾಡಿ ಸ್ವತಃದ ಸತ್ವಗುಣವನ್ನು ಹೆಚ್ಚಿಸುವುದು ಅಂದರೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’ ಇದು ಮನುಷ್ಯಜನ್ಮದ ಮೂಲ ಉದ್ದೇಶವಿರುತ್ತದೆ ಇದನ್ನು ಸಾಕಾರಗೊಳಿಸಲು ಮುಪ್ಪಿನಲ್ಲಿ ಅಲ್ಲ ಚಿಕ್ಕಂದಿನಿಂದಲೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಈ ಸಂಸ್ಕಾರ ಮನಸ್ಸಿನ ಮೇಲೆ ಮೂಡಿಸಲು ತಂದೆ-ತಾಯಿ ಹಾಗೂ ಶಿಕ್ಷಕರು ಜೋರು ಮಾಡುತ್ತಾರೆ, ಹೊಡೆಯುತ್ತಾರೆ ಅಥವಾ ಕೆಲವೊಮ್ಮೆ ಶಿಕ್ಷೆಯನ್ನು ನೀಡುತ್ತಾರೆ. ಏಕೆಂದರೆ ಆಯುಷ್ಯವಿಡಿ ‘ತಿನ್ನಿರಿ, ಕುಡಿಯಿರಿ ಹಾಗೂ ಮಜಾ ಮಾಡಿ’, ಈ ಸಂಸ್ಕಾರ ದೃಢವಾದರೆ ಮುಪ್ಪಿನಲ್ಲಿ ಅಂದರೆ ವಾನಪ್ರಸ್ಥಾಶ್ರಮದಲ್ಲಿ ಈ ಮಾಯೆಯ ವಿಚಾರದಿಂದ ಹೊರಗೆ ತೆಗೆಯುವುದು ಹಾಗೂ ಚಿತ್ತವನ್ನು ದೇವರ ಚರಣದಲ್ಲಿ ಸ್ಥಿರಗೊಳಿಸುವುದು ಮನುಷ್ಯನಿಗೆ ಕಠಿಣವಾಗುವುದು’. – ಸಂಕಲನಕಾರರು)
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ