‘ಸಪ್ಟೆಂಬರ ೧೯೭೨ ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಎಂದರೆ ಸ್ವಾಮಿ ಶ್ರೀಲ ಭಕ್ತಿವೇದಾಂತ ಪ್ರಭುಪಾದ (ಇಸ್ಕಾನ್ ಅರ್ಥಾತ್ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ ಸಂಸ್ಥಾಪಕ) ಇವರಿಂದ ನೈರೋಬಿಯಲ್ಲಿ ಒಂದು ವ್ಯಾಖ್ಯಾನವಾಯಿತು. ಅದರಲ್ಲಿ ಅವರು ಕೆನ್ಯಾ ಎಂಬ ವಿಕಸಿತ ದೇಶ ನಾಗರಿಕರಿಗೆ ಮುಂದಿನ ಸಂದೇಶ ನೀಡಿದರು. ದಯಮಾಡಿ ಆಧ್ಯಾತ್ಮಿಕ ವಿಕಾಸ ಮಾಡಿಕೊಳ್ಳಿ ಏಕೆಂದರೆ ಅದುವೇ ನಿಜವಾದ ವಿಕಾಸವಾಗಿದೆ. ನಾಯಿ-ಬೆಕ್ಕುಗಳಂತೆ ಜೀವಿಸುವ ಅಮೇರಿಕಾ-ಯುರೋಪಿಯನ ಜನರನ್ನು ಅನುಕರಿಸದಿರಿ. ಅಣ್ವಸ್ತ್ರಗಳು ತಯಾರಾಗಿವೆ ಮತ್ತು ಮುಂದೆ ಯುದ್ಧ ಪ್ರಾರಂಭವಾದಂತೆ ಅವರ ಗಗನಚುಂಬಿ ಕಟ್ಟಡಗಳು ಮತ್ತು ಇತರ ಎಲ್ಲವೂ ಸುಟ್ಟು ಭಸ್ಮವಾಗಲಿವೆ. (ಆಧಾರ : ಆತ್ಮಸಾಕ್ಷಾತ್ಕಾರದ ವಿಜ್ಞಾನ)
ಆಧ್ಯಾತ್ಮಿಕ ತತ್ತ್ವದ ಮೇಲೆ ರಾಷ್ಟ್ರನಿರ್ಮಿಸಿರಿ !
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ವೃದ್ಧ ಯಾರು ?
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಆಧುನಿಕ ಸಂಸ್ಕೃತಿಯ ಅಸಂಖ್ಯಾತ ಭಯಾನಕ ದುಷ್ಪವೃತ್ತಿಗಳು
- ಸನಾತನದ ಗ್ರಂಥ ಮಾಲಿಕೆ : ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ !