
೧. ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.
೨. ಹಿಮಾಚಲ ಪ್ರದೇಶದ ಕಾಂಗಡಾ ಜಿಲ್ಲೆಯ ಮಾತಾ ಜ್ವಾಲಾ ದೇವಿ ದೇವಸ್ಥಾನದ ಜ್ಯೋತಿಯು ಯಾವುದೇ ಇಂಧನವಿಲ್ಲದೆ ಅಖಂಡವಾಗಿ ಉರಿಯುತ್ತದೆ.
೩. ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಮೈಹರಮಾತಾ ದೇವಸ್ಥಾನದಲ್ಲಿ ಭಕ್ತ ಆಲ್ಹಾನು ೧೨ ನೇ ಶತಮಾನದಿಂದ ಇಂದಿನ ವರೆಗೆ ಈಗಲೂ ರಾತ್ರಿಯಲ್ಲಿ ದರ್ಶನಕ್ಕೆ ಬರುತ್ತಾನೆ.
೪. ಜೈಸಲಮೆರ (ರಾಜಸ್ಥಾನ) ಗಡಿಯಲ್ಲಿರುವ ತನೋಟಮಾತಾ ದೇವಸ್ಥಾನದಲ್ಲಿ ಶತ್ರುಗಳು ಎಸೆದ ೩ ಸಾವಿರ ಬಾಂಬ್ಗಳಲ್ಲಿ ಒಂದೇ ಒಂದು ಬಾಂಬ್ ಸಹ ಸ್ಫೋಟವಾಗಿಲ್ಲ.
೫. ಜಲಪ್ರಳಯದ ದೊಡ್ಡ ಆಪತ್ತಿನಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಯಾವುದೇ ತೊಂದರೆಯಾಗಲಿಲ್ಲ.
೬. ಇಂದೂ ಕೇವಲ ರಾಮಸೇತುವಿನ ಕಲ್ಲು ನೀರಿನಲ್ಲಿ ತೇಲಾಡುತ್ತಿದೆ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು