
೧. ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.
೨. ಹಿಮಾಚಲ ಪ್ರದೇಶದ ಕಾಂಗಡಾ ಜಿಲ್ಲೆಯ ಮಾತಾ ಜ್ವಾಲಾ ದೇವಿ ದೇವಸ್ಥಾನದ ಜ್ಯೋತಿಯು ಯಾವುದೇ ಇಂಧನವಿಲ್ಲದೆ ಅಖಂಡವಾಗಿ ಉರಿಯುತ್ತದೆ.
೩. ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಮೈಹರಮಾತಾ ದೇವಸ್ಥಾನದಲ್ಲಿ ಭಕ್ತ ಆಲ್ಹಾನು ೧೨ ನೇ ಶತಮಾನದಿಂದ ಇಂದಿನ ವರೆಗೆ ಈಗಲೂ ರಾತ್ರಿಯಲ್ಲಿ ದರ್ಶನಕ್ಕೆ ಬರುತ್ತಾನೆ.
೪. ಜೈಸಲಮೆರ (ರಾಜಸ್ಥಾನ) ಗಡಿಯಲ್ಲಿರುವ ತನೋಟಮಾತಾ ದೇವಸ್ಥಾನದಲ್ಲಿ ಶತ್ರುಗಳು ಎಸೆದ ೩ ಸಾವಿರ ಬಾಂಬ್ಗಳಲ್ಲಿ ಒಂದೇ ಒಂದು ಬಾಂಬ್ ಸಹ ಸ್ಫೋಟವಾಗಿಲ್ಲ.
೫. ಜಲಪ್ರಳಯದ ದೊಡ್ಡ ಆಪತ್ತಿನಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಯಾವುದೇ ತೊಂದರೆಯಾಗಲಿಲ್ಲ.
೬. ಇಂದೂ ಕೇವಲ ರಾಮಸೇತುವಿನ ಕಲ್ಲು ನೀರಿನಲ್ಲಿ ತೇಲಾಡುತ್ತಿದೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !