‘ನಿಹಂಗಾ ಸಿಕ್ಖ್ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು. ಆದುದರಿಂದ ಫಕೀರ ಸಿಂಹ ಖಾಲಸಾ ಇವರ ವಿರುದ್ಧ ೨೮ ನವೆಂಬರ್ ೧೮೫೮ ರಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್.ಐ.ಆರ್) ನೋಂದಾಯಿಸಲಾಗಿತ್ತು. ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರು ಗಮನಿಸಬೇಕಾದ ಅಂಶವೆಂದರೆ, ಶ್ರೀರಾಮಮಂದಿರದ ಆಂದೋಲನದಲ್ಲಿ ಮೊದಲ ‘ಎಫ್.ಐ.ಆರ್’ ಹಿಂದೂ ವಿರುದ್ಧವಲ್ಲ, ಸಿಕ್ಖ್ರ ವಿರುದ್ಧವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದ ‘ಸಿಕ್ಖ್ರು ಸನಾತನ ಹಿಂದೂ ಧರ್ಮದ ಅವಿಭಾಜ್ಯ ಅಂಗ ಮತ್ತು ಧರ್ಮರಕ್ಷಣೆಯ ಯೋಧರಾಗಿದ್ದಾರೆ’, ಎಂಬುದು ಸಿದ್ಧವಾಗುತ್ತದೆ’.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?
ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ವೃದ್ಧ ಯಾರು ?
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಬದಾಯುನಲ್ಲಿ ನಡೆದ ಹತ್ಯಾಕಾಂಡದ ನಂತರ, ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕಾರ
- ಕುಂಕುಮ ಹಚ್ಚುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯ ! – ಇಂದೋರ್ ಕೌಟುಂಬಿಕ ನ್ಯಾಯಾಲಯ
- Delhi GHARWAPSI : ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳಿಂದ ‘ಘರವಾಪಸಿ’ !