‘ನಿಹಂಗಾ ಸಿಕ್ಖ್ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು. ಆದುದರಿಂದ ಫಕೀರ ಸಿಂಹ ಖಾಲಸಾ ಇವರ ವಿರುದ್ಧ ೨೮ ನವೆಂಬರ್ ೧೮೫೮ ರಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್.ಐ.ಆರ್) ನೋಂದಾಯಿಸಲಾಗಿತ್ತು. ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರು ಗಮನಿಸಬೇಕಾದ ಅಂಶವೆಂದರೆ, ಶ್ರೀರಾಮಮಂದಿರದ ಆಂದೋಲನದಲ್ಲಿ ಮೊದಲ ‘ಎಫ್.ಐ.ಆರ್’ ಹಿಂದೂ ವಿರುದ್ಧವಲ್ಲ, ಸಿಕ್ಖ್ರ ವಿರುದ್ಧವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದ ‘ಸಿಕ್ಖ್ರು ಸನಾತನ ಹಿಂದೂ ಧರ್ಮದ ಅವಿಭಾಜ್ಯ ಅಂಗ ಮತ್ತು ಧರ್ಮರಕ್ಷಣೆಯ ಯೋಧರಾಗಿದ್ದಾರೆ’, ಎಂಬುದು ಸಿದ್ಧವಾಗುತ್ತದೆ’.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?
ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?
ಸಂಬಂಧಿತ ಲೇಖನಗಳು
ಸನಾತನ ಇದು ದೇಶದ ರಾಷ್ಟ್ರೀಯ ಧರ್ಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಹಿಂದೂವಿನಲ್ಲಿ ‘ಧರ್ಮ’ ಈ ಪರಿಕಲ್ಪನೆಯಿಂದ ನನಗೆ ಪ್ರೇರಣೆ ದೊರೆಯಿತು ! – ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ
ಸನಾತನ ಧರ್ಮದ ಮೇಲೆ ಆಕ್ರಮಣ ನಡೆಸಿದರೆ ಯಾರೂ ಹೆದರುವುದಿಲ್ಲ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಹ
ಜಗತ್ತಿನಲ್ಲಿ ‘ಸನಾತನ’ ಇದೊಂದೇ ಧರ್ಮ ಉಳಿದೆಲ್ಲವೂ ಪಂಥ !
ಮಹಮ್ಮದ ಪೈಗಂಬರ ಮತ್ತು ಯೇಸು ಇವರ ಪೂರ್ವಜರು ಸನಾತನೀ ಹಿಂದೂ !
ಸಂಸ್ಕ್ರತ ಹಸ್ತಲಿಖಿತಗಳ ಅಧ್ಯಯನ ನಡೆಸಲಿರುವ ಕೆಂಬ್ರಿಜ ವಿಶ್ವವಿದ್ಯಾಲಯ !