
ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ. ಸಮರ್ಥ ರಾಮದಾಸ ಸ್ವಾಮಿಯವರು ಬಲೋ ಪಾಸನೆಯನ್ನು ಹೇಳಿದ್ದಾರೆ, ಅದು ಹಿಂದೂಗಳು ಶೌರ್ಯ ಮೆರೆಯುವುದಕ್ಕಾಗಿಯೇ. ಯಾವಾಗ ಬಲೋಪಾಸನೆಯಿಂದ ಹಿಂದೂ ಮಾವಳೆಯವರು ಜಾಗೃತವಾದರೋ ಆಗ ಅವರು ಛತ್ರಪತಿ ಶಿವಾಜಿ ಮಹಾರಾಜರ ನೇತೃತ್ವದಲ್ಲಿ ಐದು ಬಾದಶಾಹರನ್ನು, ಅಂದರೆ ಇಂದಿನ `ಇಸ್ಲಾಮಿಕ್ ಸ್ಟೇಟ’ನ್ನು ಮೆಟ್ಟಿನಿಂತು ಹಿಂದವಿ ಸ್ವರಾಜ್ಯದ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು. ಯಾವಾಗ ಹಿಂದೂಗಳು ಜಾಗೃತವಾದರೋ ಆಗ ತನ್ನನ್ನು ತಾನು ಜಗದೇಕವೀರನು ಎಂದುಕೊಳ್ಳುವ ಸಿಕಂದರನಿಗೆ ಸಿಂಧೂ ನದಿ ದಾಟಲಾಗಲಿಲ್ಲ ! ಇಂತಹ ಎಷ್ಟು ಶೌರ್ಯ ಕಥೆಗಳನ್ನು ಹಿಂದೂಗಳಿಗೆ ಹೇಳಬೇಕು. ಆದರೆ ಈ ಹಿಂದೂಗಳ ಶೌರ್ಯದ ಪರಂಪರೆ ಕಲಿಸಲಾಗುವುದಿಲ್ಲ; ಏಕೆಂದರೆ ಹಿಂದೂಗಳು ಶೌರ್ಯವನ್ನು ಮೆರೆಯುವುದು ಮತ್ತು ಶಕ್ತಿಶಾಲಿಗಳಾಗುವುದು ರಾಷ್ಟ್ರದ್ರೋಹಿಗಳಿಗೆ ಬೇಕಾಗಿಲ್ಲ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಛತ್ರಪತಿಯವರ ಮಂದಿರಕ್ಕೆ ನೀಡುವ ನಿಧಿ ಔರಂಗಜೇಬನ ಗೋರಿಗೆ ನೀಡುವ ನಿಧಿಗಿಂತಲೂ ಕಡಿಮೆ!
ಛತ್ರಪತಿ ಶಿವಾಜಿ ಮಹಾರಾಜರನ್ನು ಅಪಕೀರ್ತಿಗೊಳಿಸುವ ಗೋವಿಂದ ಪಾನಸರೆ ಲಿಖಿತ ಶಿವಾಜಿ ಕೋಣ ಹೋತಾ ? (ಶಿವಾಜಿ ಯಾರಾಗಿದ್ದ ?) ಪುಸ್ತಕಕ್ಕೆ ಗಣ್ಯರ ಆಕ್ಷೇಪ!
‘ರಾಜಾ ಶಿವಾಜಿ” ಚಲನ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ! – Bombay HC on Raja Shivaji
‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರು?) ಪುಸ್ತಕವನ್ನು ನಿಷೇಧಿಸಿ ಮತ್ತು ಕಾಮ್ರೇಡ್ ಪನ್ಸಾರೆ ವಿರುದ್ಧ ಮರಣೋತ್ತರ ಮೊಕದ್ದಮೆ ದಾಖಲಿಸಿ!
ಛತ್ರಪತಿ ಶಿವರಾಯರ ಅವಮಾನವನ್ನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ; ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ