
ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ. ಸಮರ್ಥ ರಾಮದಾಸ ಸ್ವಾಮಿಯವರು ಬಲೋ ಪಾಸನೆಯನ್ನು ಹೇಳಿದ್ದಾರೆ, ಅದು ಹಿಂದೂಗಳು ಶೌರ್ಯ ಮೆರೆಯುವುದಕ್ಕಾಗಿಯೇ. ಯಾವಾಗ ಬಲೋಪಾಸನೆಯಿಂದ ಹಿಂದೂ ಮಾವಳೆಯವರು ಜಾಗೃತವಾದರೋ ಆಗ ಅವರು ಛತ್ರಪತಿ ಶಿವಾಜಿ ಮಹಾರಾಜರ ನೇತೃತ್ವದಲ್ಲಿ ಐದು ಬಾದಶಾಹರನ್ನು, ಅಂದರೆ ಇಂದಿನ `ಇಸ್ಲಾಮಿಕ್ ಸ್ಟೇಟ’ನ್ನು ಮೆಟ್ಟಿನಿಂತು ಹಿಂದವಿ ಸ್ವರಾಜ್ಯದ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು. ಯಾವಾಗ ಹಿಂದೂಗಳು ಜಾಗೃತವಾದರೋ ಆಗ ತನ್ನನ್ನು ತಾನು ಜಗದೇಕವೀರನು ಎಂದುಕೊಳ್ಳುವ ಸಿಕಂದರನಿಗೆ ಸಿಂಧೂ ನದಿ ದಾಟಲಾಗಲಿಲ್ಲ ! ಇಂತಹ ಎಷ್ಟು ಶೌರ್ಯ ಕಥೆಗಳನ್ನು ಹಿಂದೂಗಳಿಗೆ ಹೇಳಬೇಕು. ಆದರೆ ಈ ಹಿಂದೂಗಳ ಶೌರ್ಯದ ಪರಂಪರೆ ಕಲಿಸಲಾಗುವುದಿಲ್ಲ; ಏಕೆಂದರೆ ಹಿಂದೂಗಳು ಶೌರ್ಯವನ್ನು ಮೆರೆಯುವುದು ಮತ್ತು ಶಕ್ತಿಶಾಲಿಗಳಾಗುವುದು ರಾಷ್ಟ್ರದ್ರೋಹಿಗಳಿಗೆ ಬೇಕಾಗಿಲ್ಲ.
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠ! – ದಾದಾ ಭುಸೆ, ಶಿಕ್ಷಣ ಸಚಿವರು
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಛತ್ರಪತಿಯವರ ಮಂದಿರಕ್ಕೆ ನೀಡುವ ನಿಧಿ ಔರಂಗಜೇಬನ ಗೋರಿಗೆ ನೀಡುವ ನಿಧಿಗಿಂತಲೂ ಕಡಿಮೆ!
ಛತ್ರಪತಿ ಶಿವಾಜಿ ಮಹಾರಾಜರನ್ನು ಅಪಕೀರ್ತಿಗೊಳಿಸುವ ಗೋವಿಂದ ಪಾನಸರೆ ಲಿಖಿತ ಶಿವಾಜಿ ಕೋಣ ಹೋತಾ ? (ಶಿವಾಜಿ ಯಾರಾಗಿದ್ದ ?) ಪುಸ್ತಕಕ್ಕೆ ಗಣ್ಯರ ಆಕ್ಷೇಪ!