ಬುದ್ಧಿಜೀವಿ ಮನುಷ್ಯನಿಗೆ ಬುದ್ಧಿಯಿಂದ ದೇವರನ್ನು ತಿಳಿದುಕೊಳ್ಳಲು ವಿಜ್ಞಾನದ ನಿರ್ಮಿತಿಯಾಗುವುದು !

‘ಕಾಲಾನುರೂಪವಾಗಿ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದ ನಂತರ ಮನುಷ್ಯನಿಗೆ ಈಶ್ವರನ ಅನುಸಂಧಾನದಲ್ಲಿದ್ದು ಭಾವದ ಸ್ಥಿತಿಗೆ ಹೋಗುವುದು, ದೇವರನ್ನು ಅನುಭವಿಸುವುದು ಅಸಾಧ್ಯವಾಗುತ್ತಿದೆ. ಪ್ರತಿಯೊಂದು ವಿಷಯವನ್ನು ಬುದ್ಧಿಯ ಸ್ತರದಲ್ಲಿ ಅಧ್ಯಯನ ಮಾಡಲಾಗತೊಡಗಿತು. ಆದ್ದರಿಂದ ‘ಮನುಷ್ಯನಿಗೆ ಬುದ್ಧಿಯಿಂದಾದರೂ ದೇವರು ತಿಳಿಯಬೇಕು, ಎಂಬುದಕ್ಕಾಗಿ ವಿಜ್ಞಾನದ ನಿರ್ಮಿತಿ ಆಯಿತು.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೩.೯.೨೦೨೧)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !