ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಜಯಂತ ಆಠವಲೆ

ಎಲ್ಲಿ ಬಂಗಾಲದಲ್ಲಿಯ ಸಾಮ್ಯವಾದಿಗಳು ಹಾಗೂ ಮುಸಲ್ಮಾನರನ್ನು ಓಲೈಸುವ ಇಂದಿನ ಹಿಂದೂಗಳು ಮತ್ತು ಎಲ್ಲಿ ಹಿಂದೂ ಧರ್ಮಕ್ಕೆ ಜಗತ್ತಿನಲ್ಲಿ ಸವೋಚ್ಚ ಸ್ಥಾನವನ್ನು ಲಭಿಸುವಂತೆ ಮಾಡಿದ ಬಂಗಾಲದವರೇ ಆಗಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯ ಸ್ವಾಮಿ ವಿವೇಕಾನಂದರು.

– ಪರಾತ್ಪರ ಗುರು ಡಾ. ಆಠವಲೆ