ಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆದನಂತರ ಮುಸಲ್ಮಾನರಿಗೆ ಪಾಕಿಸ್ತಾನ ಇಸ್ಲಾಮೀ ರಾಷ್ಟ್ರವೆಂದು ಸಿಕ್ಕಿತು. ಕಾಂಗೆಸ್ಸಿನ ಕೆಟ್ಟ ರಾಜಕಾರಣದಿಂದ ಭಾರತವು ಹಿಂದೂಗಳಿಗೆ ಸಿಗದೆ. ಸೆಕ್ಯುಲರ್ ದೇಶವೆಂದು ಆಯಿತು. ಇದರ ಅನೇಕ ಬಹುದೊಡ್ಡ ಪರಿಣಾಮಗಳಾಯಿತು. ಇದರಲ್ಲಿ ಒಂದು ಬಾಲಿವುಡ್ನ ಕೆಲವರು ಬೇಕೆಂದೇ ಹಿಂದೂ ಧರ್ಮದ ವಿರುದ್ಧ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಭಾರತ ದೇಶವು ಹಿಂದೂ ರಾಷ್ಟ್ರವೆಂದು ಆದಾಗ ಬಾಲಿವುಡನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗದು. ಇಸ್ಲಾಮ್ ವಿರುದ್ಧ ಏನಾದರೂ ಆದರೆ ಅವರ ಜನರು ರಸ್ತೆಗೆ ಇಳಿಯುತ್ತಾರೆ ಹಿಂದೂಗಳು ಹಾಗೆ ಮಾಡಬೇಕು. – ಶರದ ಪೋಂಕ್ಷೆ, ಹಿಂದುತ್ವನಿಷ್ಠ ನಟ
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಭಾರತ ಹಿಂದೂ ರಾಷ್ಟ್ರವಾದರೆ ಬಾಲಿವುಡ್ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಆಗಲಾರದು
ಭಾರತ ಹಿಂದೂ ರಾಷ್ಟ್ರವಾದರೆ ಬಾಲಿವುಡ್ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಆಗಲಾರದು
ಸಂಬಂಧಿತ ಲೇಖನಗಳು
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಬದಾಯುನಲ್ಲಿ ನಡೆದ ಹತ್ಯಾಕಾಂಡದ ನಂತರ, ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕಾರ
- ಕುಂಕುಮ ಹಚ್ಚುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯ ! – ಇಂದೋರ್ ಕೌಟುಂಬಿಕ ನ್ಯಾಯಾಲಯ
- Delhi GHARWAPSI : ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳಿಂದ ‘ಘರವಾಪಸಿ’ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಸನಾತನ ಧರ್ಮದ ಅಸ್ತಿತ್ವವನ್ನು ಉಳಿಸಲು ಪ್ರಯತ್ನನಿರತ ಸನಾತನ ಸಂಸ್ಥೆ !