
ಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆದನಂತರ ಮುಸಲ್ಮಾನರಿಗೆ ಪಾಕಿಸ್ತಾನ ಇಸ್ಲಾಮೀ ರಾಷ್ಟ್ರವೆಂದು ಸಿಕ್ಕಿತು. ಕಾಂಗೆಸ್ಸಿನ ಕೆಟ್ಟ ರಾಜಕಾರಣದಿಂದ ಭಾರತವು ಹಿಂದೂಗಳಿಗೆ ಸಿಗದೆ. ಸೆಕ್ಯುಲರ್ ದೇಶವೆಂದು ಆಯಿತು. ಇದರ ಅನೇಕ ಬಹುದೊಡ್ಡ ಪರಿಣಾಮಗಳಾಯಿತು. ಇದರಲ್ಲಿ ಒಂದು ಬಾಲಿವುಡ್ನ ಕೆಲವರು ಬೇಕೆಂದೇ ಹಿಂದೂ ಧರ್ಮದ ವಿರುದ್ಧ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಭಾರತ ದೇಶವು ಹಿಂದೂ ರಾಷ್ಟ್ರವೆಂದು ಆದಾಗ ಬಾಲಿವುಡನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗದು. ಇಸ್ಲಾಮ್ ವಿರುದ್ಧ ಏನಾದರೂ ಆದರೆ ಅವರ ಜನರು ರಸ್ತೆಗೆ ಇಳಿಯುತ್ತಾರೆ ಹಿಂದೂಗಳು ಹಾಗೆ ಮಾಡಬೇಕು. – ಶರದ ಪೋಂಕ್ಷೆ, ಹಿಂದುತ್ವನಿಷ್ಠ ನಟ
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ