
೧. ಸಗುಣವು ನಿರ್ಗುಣಕ್ಕಾಗಿ ಇದೆ ಮತ್ತು ನಿರ್ಗುಣವು ಸಗುಣಕ್ಕಾಗಿ ಇದೆ. ಒಟ್ಟಾರೆ ಸಗುಣ ಮತ್ತು ನಿರ್ಗುಣ ಅವರ ಸಂಧರ್ಭದಲ್ಲಿ ನಡೆಸಿದ ಪ್ರಯತ್ನಗಳಿಂದ ಶೂನ್ಯಾವಸ್ಥೆಯ ಅನುಭೂತಿ ಬರುತ್ತದೆ.
೨. ಸಂತ ಎಷ್ಟೋ ದೊಡ್ಡವರಾಗಿದ್ದರೂ ಅವರು ಪ್ರಯಾಣವನ್ನು ಮಾಡಲೇ ಬೇಕಾಗುತ್ತದೆ. ಅವರ ಪ್ರಯಾಣದಲ್ಲಿ ಸಂಪೂರ್ಣ ಅನುಭವದ ಕ್ಷಣಗಳನ್ನು ಒಟ್ಟುಗೂಡಿಸಿಕೊಂಡು ಆ ಅನುಭವದ ಅನುಗುಣವಾಗಿ ಅವರಿಗೆ ಸಂತತ್ವದ ವೃತ್ತಿ ಹೊರಹೊಮ್ಮುತ್ತದೆ.
– ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಲಾಪುರ (‘ಗುರುಬೋಧ’).
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !