
ಕನ್ನಡಿಯು ಧೂಳಾಗಿದ್ದರೆ, ಅದನ್ನು ಒರೆಸಲು ಸದ್ಗುರುಗಳು ಹೇಳುತ್ತಾರೆ. ನಾವು ಎಲ್ಲಿ ತಪ್ಪುತ್ತಿದ್ದೇವೆಂದು ಸದ್ಗುರುಗಳು ಹೇಳುತ್ತಾರೆ. ಕನಸಿ ನಲ್ಲಿ ಕೆರೆಯೊಳಗೆ ಬಿದ್ದೆನೆಂದು ಚೀರಾಡುವವನು, ಎಚ್ಚರವಾದಾಗ ಚೀರಾಟವನ್ನು ನಿಲ್ಲಿಸುವನು. ಇಲ್ಲಿ ಗುರುಗಳು ಎಚ್ಚರಿಸುವ ಕೆಲಸವನ್ನು ಮಾಡುತ್ತಾರೆ. ಸದ್ಗುರುಗಳು ವಾಹನ ಚಾಲಕನಂತೆ ನಮ್ಮ ದೇಹರೂಪಿ ವಾಹನವನ್ನು ಯೋಗ್ಯ ದಾರಿಯಲ್ಲಿ ಒಯ್ಯುತ್ತಾರೆ. ನಾವು ಭಗವಂತನ ಅನುಸಂಧಾನದಲ್ಲಿರಬೇಕು ಮತ್ತು ಚಾಲಕನಲ್ಲಿ (ಸದ್ಗುರು) ನಂಬಿಕೆಯಿಟ್ಟು ನಿಶ್ಚಿಂತರಾಗಿರಬೇಕು, ಆಗ ಭಯವಿರುವುದಿಲ್ಲ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು, (ಪೂ. (ಪ್ರಾ.) ಕೆ.ವಿ. ಬೆಲಸರೆ ಅಧ್ಯಾತ್ಮಿಕ ಸಾಹಿತ್ಯ ಇವರ ಫೇಸ್ಬುಕ್ನ ಆಧಾರ)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !