
ಕನ್ನಡಿಯು ಧೂಳಾಗಿದ್ದರೆ, ಅದನ್ನು ಒರೆಸಲು ಸದ್ಗುರುಗಳು ಹೇಳುತ್ತಾರೆ. ನಾವು ಎಲ್ಲಿ ತಪ್ಪುತ್ತಿದ್ದೇವೆಂದು ಸದ್ಗುರುಗಳು ಹೇಳುತ್ತಾರೆ. ಕನಸಿ ನಲ್ಲಿ ಕೆರೆಯೊಳಗೆ ಬಿದ್ದೆನೆಂದು ಚೀರಾಡುವವನು, ಎಚ್ಚರವಾದಾಗ ಚೀರಾಟವನ್ನು ನಿಲ್ಲಿಸುವನು. ಇಲ್ಲಿ ಗುರುಗಳು ಎಚ್ಚರಿಸುವ ಕೆಲಸವನ್ನು ಮಾಡುತ್ತಾರೆ. ಸದ್ಗುರುಗಳು ವಾಹನ ಚಾಲಕನಂತೆ ನಮ್ಮ ದೇಹರೂಪಿ ವಾಹನವನ್ನು ಯೋಗ್ಯ ದಾರಿಯಲ್ಲಿ ಒಯ್ಯುತ್ತಾರೆ. ನಾವು ಭಗವಂತನ ಅನುಸಂಧಾನದಲ್ಲಿರಬೇಕು ಮತ್ತು ಚಾಲಕನಲ್ಲಿ (ಸದ್ಗುರು) ನಂಬಿಕೆಯಿಟ್ಟು ನಿಶ್ಚಿಂತರಾಗಿರಬೇಕು, ಆಗ ಭಯವಿರುವುದಿಲ್ಲ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು, (ಪೂ. (ಪ್ರಾ.) ಕೆ.ವಿ. ಬೆಲಸರೆ ಅಧ್ಯಾತ್ಮಿಕ ಸಾಹಿತ್ಯ ಇವರ ಫೇಸ್ಬುಕ್ನ ಆಧಾರ)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!