
ಧರ್ಮಾಭಿಮಾನದ ಅಭಾವ ಹಾಗೂ ಸಹಿಷ್ಣುತೆಯ ಅತಿರೇಕವಿರುವ ಹಿಂದೂ !
ಕೆಲವು ಧರ್ಮದವರಿಗೆ ತಮ್ಮ ಧರ್ಮದ ವಿರುದ್ಧ ಏನಾದರೂ ಮಾತನಾಡಿದರೆ ಆ ಧರ್ಮದವರಿಗೆ ಅಸಹನೆಯಾಗುತ್ತದೆ. ಅವರ ಧರ್ಮದ ‘ಅವಹೇಳನ’ ಮಾಡಲಾಗಿದೆ ಎಂದು ಅವರು ಗಲಾಟೆಯನ್ನು ಮಾಡುತ್ತಾರೆ. ಇದರಿಂದ ಸಮಾಜದ ಕಾನೂನು ಸುವ್ಯವಸ್ಥೆಯು ಹಾಳಾಗುತ್ತದೆ. ಹಿಂದೂ ಧರ್ಮದ ಸಂದರ್ಭದಲ್ಲಿ ಇದರ ತದ್ವಿರುದ್ಧ ಪ್ರತಿಕ್ರಿಯೆಯಿರುತ್ತದೆ. ಹಿಂದೂ ಧರ್ಮದ ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ, ಅವರನ್ನು ‘ವಿಚಾರವಂತ’ ಅಥವಾ ‘ಬುದ್ಧಿಜೀವಿ’ ಎಂದು ನಿರ್ಧರಿಸಿ ಪ್ರಶಂಸಿಸಲಾಗುತ್ತದೆ. ಇದನ್ನು ‘ಹಿಂದೂಗಳ ಧರ್ಮಾಭಿಮಾನದ ಅಭಾವ’ ಎಂದು ಹೇಳುವುದೋ ಅಥವಾ ‘ಹಿಂದೂಗಳ ಸಹಿಷ್ಣುತೆಯ ಅತಿರೇಕವೆಂದು ಹೇಳುವುದೋ ?’
‘ಬುದ್ಧಿಜೀವಿಗಳು ಧರ್ಮದ ಬಗ್ಗೆ ಮೇಲುಮೇಲಿನ ಅಧ್ಯಯನ ಮಾಡುತ್ತಾರೆ ಹಾಗೂ ‘ಅರ್ಧ ತುಂಬಿದ ಕೊಡದಲ್ಲಿ ಸದ್ದು ಜೋರು’, ಎಂಬ ನಾಣ್ನುಡಿಗನುಸಾರ ಧರ್ಮದ ವಿರುದ್ಧ ಮಾತನಾಡುತ್ತಾರೆ’.
– (ಪರಾತ್ಪರ ಗುರು) ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !