
ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’. ನಾಲಿಗೆಯಲ್ಲಿ ದೇವಿಯ ನಾಮ ಸದಾ ಇತ್ತು. ಹೆಗಲಿನಲ್ಲಿ ಜನಿವಾರದ ಹಾಗೂ ಕೊರಳಿನ ಹಾರದ ರಕ್ಷಣೆ ಮಾಡಿದರು. ಮೊಗಲರನ್ನು ಸದೆಬಡಿದು ಬಾದಶಾಹನಲ್ಲಿ ಭಯ ಹುಟ್ಟಿಸಿದರು. ಶತ್ರುಗಳನ್ನು ಕೈಕೈಹಿಸುಕಿಕೊಳ್ಳುವಂತೆ ಮಾಡಿದರು. ತಮ್ಮ ಗಡಿಯ ರಕ್ಷಣೆ ಮಾಡಿದರು. ಮಹಾರಾಜರು ತಮ್ಮ ಖಡ್ಗದ ಬಲದಲ್ಲಿ ದೇವರು, ದೇಶ ಹಾಗೂ ಸ್ವಧರ್ಮದ ರಕ್ಷಣೆಯನ್ನು ಮಾಡಿದರು.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!