
ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’. ನಾಲಿಗೆಯಲ್ಲಿ ದೇವಿಯ ನಾಮ ಸದಾ ಇತ್ತು. ಹೆಗಲಿನಲ್ಲಿ ಜನಿವಾರದ ಹಾಗೂ ಕೊರಳಿನ ಹಾರದ ರಕ್ಷಣೆ ಮಾಡಿದರು. ಮೊಗಲರನ್ನು ಸದೆಬಡಿದು ಬಾದಶಾಹನಲ್ಲಿ ಭಯ ಹುಟ್ಟಿಸಿದರು. ಶತ್ರುಗಳನ್ನು ಕೈಕೈಹಿಸುಕಿಕೊಳ್ಳುವಂತೆ ಮಾಡಿದರು. ತಮ್ಮ ಗಡಿಯ ರಕ್ಷಣೆ ಮಾಡಿದರು. ಮಹಾರಾಜರು ತಮ್ಮ ಖಡ್ಗದ ಬಲದಲ್ಲಿ ದೇವರು, ದೇಶ ಹಾಗೂ ಸ್ವಧರ್ಮದ ರಕ್ಷಣೆಯನ್ನು ಮಾಡಿದರು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಛತ್ರಪತಿಯವರ ಮಂದಿರಕ್ಕೆ ನೀಡುವ ನಿಧಿ ಔರಂಗಜೇಬನ ಗೋರಿಗೆ ನೀಡುವ ನಿಧಿಗಿಂತಲೂ ಕಡಿಮೆ!
ಛತ್ರಪತಿ ಶಿವಾಜಿ ಮಹಾರಾಜರನ್ನು ಅಪಕೀರ್ತಿಗೊಳಿಸುವ ಗೋವಿಂದ ಪಾನಸರೆ ಲಿಖಿತ ಶಿವಾಜಿ ಕೋಣ ಹೋತಾ ? (ಶಿವಾಜಿ ಯಾರಾಗಿದ್ದ ?) ಪುಸ್ತಕಕ್ಕೆ ಗಣ್ಯರ ಆಕ್ಷೇಪ!
‘ರಾಜಾ ಶಿವಾಜಿ” ಚಲನ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ! – Bombay HC on Raja Shivaji
‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರು?) ಪುಸ್ತಕವನ್ನು ನಿಷೇಧಿಸಿ ಮತ್ತು ಕಾಮ್ರೇಡ್ ಪನ್ಸಾರೆ ವಿರುದ್ಧ ಮರಣೋತ್ತರ ಮೊಕದ್ದಮೆ ದಾಖಲಿಸಿ!
ಛತ್ರಪತಿ ಶಿವರಾಯರ ಅವಮಾನವನ್ನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ; ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ