ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ರಾಷ್ಟ್ರ-ಧರ್ಮಪ್ರೇಮಿಗಳೇ, ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿರದೆ ವ್ಯಾಪಕರಾಗಲು ಚಿಕಿತ್ಸೆ, ನ್ಯಾಯಾಲಯ, ಪೊಲೀಸ್, ಸರಕಾರಿ ಕಾರ್ಯಾಲಯಗಳು ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿ ರುವ ಅನ್ಯಾಯ ಹುಡುಕಿ ಅದರ ವಿರುದ್ಧ ಕಾನೂನುರೀತಿಯಲ್ಲಿ ಧ್ವನಿ ಎತ್ತಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ