
ಆತ್ಮದ ಅಮರತ್ವದ ಉದ್ಗಾರವು ಅಧ್ಯಾತ್ಮದ ಶ್ರೇಷ್ಠ ತತ್ವಜ್ಞಾನದ ಮೇಲಾಧಾರಿತವಾಗಿವೆ. ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ, ಆದರೆ ತತ್ತ್ವದ ದೃಷ್ಟಿಯಿಂದ ಅಧ್ಯಾತ್ಮಶಾಸ್ತ್ರವಾಗಿರುವ ಭಗವದ್ಗೀತೆಯನ್ನು ಹೃದಯದಲ್ಲಿಟ್ಟುಕೊಂಡೇ ಚಾಪೇಕರ ಅವರಂತಹ ಅನೇಕ ಕ್ರಾಂತಿಕಾರಿಗಳು ಪ್ರಸನ್ನ ಚಿತ್ತದಿಂದ ಗಲ್ಲಿಗೇರಿದರು. ಅಧ್ಯಾತ್ಮದ ಈ ಬಲವು ಖಂಡಿತವಾಗಿಯೂ ಕಡೆಗಣಿಸುವಂತದ್ದಲ್ಲ. ಅಧ್ಯಾತ್ಮದೊಂದಿಗೆ ಸಂಬಂಧವಿರಬಾರದು ಎಂದು ಹೇಳುವ ಹಿಂದೂತ್ವವಾದಿಗಳು ಈ ವಿಷಯವನ್ನು ನಿರ್ಲಕ್ಷಿಸಬಾರದು. ಅಭ್ಯುದಯ ಮತ್ತು ನಿ:ಶ್ರೇಯಸ್ಸು ಎರಡು ಧರ್ಮದ ಅಂಗಗಳಾಗಿವೆ.
– ಪ. ಪೂ. ವರದಾನಂದ ಭಾರತಿ (ಆಧಾರ : ಗ್ರಂಥ ‘ಸಂಘ ಪ್ರಾರ್ಥನಾ ಭಾಷ್ಯ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’