
ಆತ್ಮದ ಅಮರತ್ವದ ಉದ್ಗಾರವು ಅಧ್ಯಾತ್ಮದ ಶ್ರೇಷ್ಠ ತತ್ವಜ್ಞಾನದ ಮೇಲಾಧಾರಿತವಾಗಿವೆ. ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ, ಆದರೆ ತತ್ತ್ವದ ದೃಷ್ಟಿಯಿಂದ ಅಧ್ಯಾತ್ಮಶಾಸ್ತ್ರವಾಗಿರುವ ಭಗವದ್ಗೀತೆಯನ್ನು ಹೃದಯದಲ್ಲಿಟ್ಟುಕೊಂಡೇ ಚಾಪೇಕರ ಅವರಂತಹ ಅನೇಕ ಕ್ರಾಂತಿಕಾರಿಗಳು ಪ್ರಸನ್ನ ಚಿತ್ತದಿಂದ ಗಲ್ಲಿಗೇರಿದರು. ಅಧ್ಯಾತ್ಮದ ಈ ಬಲವು ಖಂಡಿತವಾಗಿಯೂ ಕಡೆಗಣಿಸುವಂತದ್ದಲ್ಲ. ಅಧ್ಯಾತ್ಮದೊಂದಿಗೆ ಸಂಬಂಧವಿರಬಾರದು ಎಂದು ಹೇಳುವ ಹಿಂದೂತ್ವವಾದಿಗಳು ಈ ವಿಷಯವನ್ನು ನಿರ್ಲಕ್ಷಿಸಬಾರದು. ಅಭ್ಯುದಯ ಮತ್ತು ನಿ:ಶ್ರೇಯಸ್ಸು ಎರಡು ಧರ್ಮದ ಅಂಗಗಳಾಗಿವೆ.
– ಪ. ಪೂ. ವರದಾನಂದ ಭಾರತಿ (ಆಧಾರ : ಗ್ರಂಥ ‘ಸಂಘ ಪ್ರಾರ್ಥನಾ ಭಾಷ್ಯ’)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !