
ಆತ್ಮದ ಅಮರತ್ವದ ಉದ್ಗಾರವು ಅಧ್ಯಾತ್ಮದ ಶ್ರೇಷ್ಠ ತತ್ವಜ್ಞಾನದ ಮೇಲಾಧಾರಿತವಾಗಿವೆ. ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ, ಆದರೆ ತತ್ತ್ವದ ದೃಷ್ಟಿಯಿಂದ ಅಧ್ಯಾತ್ಮಶಾಸ್ತ್ರವಾಗಿರುವ ಭಗವದ್ಗೀತೆಯನ್ನು ಹೃದಯದಲ್ಲಿಟ್ಟುಕೊಂಡೇ ಚಾಪೇಕರ ಅವರಂತಹ ಅನೇಕ ಕ್ರಾಂತಿಕಾರಿಗಳು ಪ್ರಸನ್ನ ಚಿತ್ತದಿಂದ ಗಲ್ಲಿಗೇರಿದರು. ಅಧ್ಯಾತ್ಮದ ಈ ಬಲವು ಖಂಡಿತವಾಗಿಯೂ ಕಡೆಗಣಿಸುವಂತದ್ದಲ್ಲ. ಅಧ್ಯಾತ್ಮದೊಂದಿಗೆ ಸಂಬಂಧವಿರಬಾರದು ಎಂದು ಹೇಳುವ ಹಿಂದೂತ್ವವಾದಿಗಳು ಈ ವಿಷಯವನ್ನು ನಿರ್ಲಕ್ಷಿಸಬಾರದು. ಅಭ್ಯುದಯ ಮತ್ತು ನಿ:ಶ್ರೇಯಸ್ಸು ಎರಡು ಧರ್ಮದ ಅಂಗಗಳಾಗಿವೆ.
– ಪ. ಪೂ. ವರದಾನಂದ ಭಾರತಿ (ಆಧಾರ : ಗ್ರಂಥ ‘ಸಂಘ ಪ್ರಾರ್ಥನಾ ಭಾಷ್ಯ’)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !