ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಕರ್ಮಕಾಂಡದ ಮಹತ್ವ !

‘ಬುದ್ಧಿವಾದಿಗಳು ಹಿಂದೂ ಧರ್ಮದಲ್ಲಿನ ಕರ್ಮಕಾಂಡವನ್ನು ‘ಕರ್ಮಕಾಂಡ’ ಎಂದು ಹೀಯಾಳಿಸುತ್ತಾರೆ; ಆದರೆ ಕರ್ಮಕಾಂಡದ ಅಧ್ಯಯನ ಮಾಡಿದ್ದೇ ಆದರೆ ಅದರಲ್ಲಿರುವ ಪ್ರತಿಯೊಂದು ಸಂಗತಿಯನ್ನೂ ಎಷ್ಟು ಆಳವಾಗಿ ಅಧ್ಯಯನ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ